

ಇದು ಮಂಗಳೂರಿನಲ್ಲಿ ಇದ್ದ ಸಂದರ್ಭದಲ್ಲಿ ತೆಗೆದ ಪೋಟೋ.
ನೌಕದಳದ ವರ್ಷಾಚರಣೆ ಅಂಗವಾಗಿ ಪ್ರತೀ ವರ್ಷ ಪತ್ರಕರ್ತರನ್ನು ಸಮುದ್ರ ಮಧ್ಯಕ್ಕೆ ಕರೆದುಕೊಂಡು ಹೋಗಿ, ಅಣಕು ಯುದ್ಧ ಕಾರ್ಯಾಚರಣೆ ನಡೆಸುತ್ತಾರೆ. ಆ ಸಂದರ್ಭದ ನೆನಪಿದು. ಇದಕ್ಕೆ ಸಂಬಂಧ ಪಟ್ಟ ಇನ್ನು ಹಲವು ಫೋಟೋಗಳಿವೆ. ಅವುಗಳನ್ನು ಕೂಡಾ ನಿಮಗೆ ಖಂಡಿತಾ ತೋರಿಸುತ್ತೇನೆ.
ಮೊದಲ ಈ ಯಾತ್ರೆ ಕೈಗೊಂಡಾಗ ಖುಷಿ. ನಂತರದ ವರ್ಷಗಳಲ್ಲಿ ಈ ದಿನವಾದರೂ ಯಾಕೆ ಬಂತೋ ಎಂದು ಅಂದುಕೊಳ್ಳುತ್ತೇವೆ. ಆದರೆ ನಿಮ್ಮಲ್ಲಿ ಹಲವರಿಗೆ ಹಾಗೆ ಅನ್ನಿಸುವಿದಿಲ್ಲ, ( ವೇಣು, ರಶ್ಮಿ, ದಯಾ, ಇರಾ ಇಂಥ orkut ) ಮಂದಿಯನ್ನು ಬಿಟ್ಟು.
ಅಂದ ಹಾಗೆ ನನ್ನ ಜೊತೆಗಿರಿವವನು ನನ್ನ ಜೊತೆಗೆ ಕ್ಮಾಮಾರಮೆನ್ ಆಗಿದ್ದ ಸತೀಶ್.
ಈತನದ್ದು ವಿಚಿತ್ರ ಪಯಣ. ಸಿನಿಮಾಕ್ಕಾಗಿ ದುಡಿಯುವ ಆರ್ಹತೆಯೆನ್ನು ಪಡೆದಿದ್ದರೂ.ಸುದ್ದಿ ಛಾನೆಲ್ಲ್ ಹಿಂದೆ ಬಿದ್ದಿದ್ದಾನೆ. ರಜತ್ ಶರ್ಮಾನ ಇಂಡಿಯಾ ಟಿ.ವಿ. ಸೇರಿದ, ಈಗ ಅಲ್ಲಿಂದ CNN IBN ಗೆ ಜಂಪ್ ಹೊಡೆದಿದ್ದಾನೆ. ಈಗ ಡೆಲ್ಲಿಯಲ್ಲಿ ಈತನದ್ದು ಕಾರುಬಾರು.
ನಾನು ಅವನ ಜೊತೆಗಿದ್ದರೂ ಮುಂದಿನ ಅವಕಾಶಕ್ಕೆ, ಹುಚ್ಚುಗಳು ಮಿತಿ ಮೀರಿ ಬೆಂಗಳೂರಿಗೆ ಬಂದಿದ್ದೇನೆ. ಮುಂದೆ ಗೊತ್ತಿಲ್ಲ
2 comments:
ಕಾಣೆಯಾಗಿದ್ದಾರೆ!!!!! :-) ಪತ್ತೆ ಹಚ್ಚಿದವರಿಗೆ ಕೋಳಿ ಬಹುಮಾನ!!!!
yaru, yaravaru
Post a Comment