tag:blogger.com,1999:blog-30086915340139348252024-03-07T12:23:20.345-08:00ಕನಸು ಮತ್ತು ಪ್ರೀತಿಕನಸುಗಳ ಮೋಡ ಕಟ್ಟಿದರೆ ಪ್ರೀತಿಯ ಮಳೆ ಸುರಿಯುತ್ತದೆ.ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.comBlogger57125tag:blogger.com,1999:blog-3008691534013934825.post-58163027523711598682012-12-15T09:08:00.000-08:002012-12-15T09:08:19.993-08:00<div dir="ltr" style="text-align: left;" trbidi="on">
ಇದನ್ನ ಸೋಮಾರಿತನ ಅಂದುಕೊಳ್ಳುತ್ತೀರಾ? ನಿರ್ಲಕ್ಷ್ಯ ಅಂದರೆ ಸರಿಯೇ. ಪಬ್ಲಿಕ್ ರಸ್ತೆಯಲ್ಲಿ ಹಂಚಿಕೊಳ್ಳಲಾಗದ( ಖಾಸಗಿ ರಸ್ತೆ ಇದೆಯ) ಕನಸುಗಳನ್ನ ಬರೆಯಲು ಪ್ರಾರಂಭಿಸಿದ್ದು ಬ್ಲಾಗ್. ಅದ್ರೆ ಅದೇನು ಗೊತ್ತಿಲ್ಲ, ಬೆಂಗಳೂರು ಟ್ರಾಫಿಕ್ ಜಾಮ್ ನಂತೆ, ಸದ್ದು, ಸುದ್ದಿ ಎರಡೂ ಇಲ್ಲದೆ ನಿಂತು ಹೋಯ್ತು.<br />
ನನ್ನವರು ಮತ್ತೆ ಬರೆಯಬೇಕು ಅಂದಾಗ........ (ಅವರಿಗೂ ಹೇಳಿ ಹೇಳಿ ಬೇಜಾರಾಗಿದೆ.) ಬರೆಯಬೇಕು ಅನ್ನಿಸಿತು.<br />
<br />
--..,<br />
ಕೇರ್ ಅಂದರೇನು. ಯಾರ ಬಗ್ಗೆ ಯಾರು ಕೇರ್ ತಗೋಬೇಕು. ಪ್ರಿಯತಮೆಯ ಬಗ್ಗೆ ಪ್ರಿಯ. ಪ್ರೀಯನ ಬಗ್ಗೆ ಪ್ರಿಯತಮ.ಅಮ್ಮನ ಬಗ್ಗೆ ಮಗ,ಮಗನ ಬಗ್ಗೆ ಅಮ್ಮ ಹೀಗೆ ಮುಂದುವರಿ ಸಂದರ್ಭಗಳು ಕೇರ್ ಅನ್ನು ನಿರ್ಧರಿಸುತ್ತವೆ ಅನ್ನುವುದು ನಿಜ. ತುಂಬಾ ಮಿಸ್ ಮಾಡ್ಕೋಂಡಾಗ ಸಂದರ್ಭ ಕೇರ್ ಅನ್ನು ನಿರ್ಧರಿಸುವುದು ಎಷ್ಟು ಸರಿ</div>
ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com1tag:blogger.com,1999:blog-3008691534013934825.post-71059693853892229952011-04-24T06:00:00.000-07:002011-04-24T06:38:16.615-07:00ಸತ್ಯ ಸಾಯಿ ಬಾಬಾ<blockquote>ಮಾತು ಆರಂಭಿಸುವ ಮುನ್ನ<span style="font-weight:bold;"></span></blockquote><br /> ಅಗಸ್ಟ್ ೨೦೦೯ ಕ್ಕೆ ನನ್ನ ಬ್ಲಾಗ್ ಗೆ ತಡೆಯಾಜ್ಞೆ ಬಂದಿತ್ತು. ಅಬ್ಬಾ ಸಾಯಿಬಾಬಾ ಇನ್ನಿಲ್ಲ ಆನ್ನುವ ಕಾರಣವೋ ಗೊತ್ತಿಲ್ಲ ತಡೆಯಾಜ್ಞೆ ತೆರವಾಗಿದೆ. ಹಾಗಾಗಿ ಬಾಬಾ ಕುರಿತು ಇವತ್ತು ಪೋಸ್ಟ್ ಮಾಡುತ್ತಿದ್ದೇನೆ. ಮುಂದೆ ಅಡೆತಡೆಗಳಿಲ್ಲದೆ ಬ್ಲಾಗ್ ನಡೆದುಹೋಗುತ್ತೆ ಅನ್ನಉವ ಭರವಸೆ ಇದೆ.<br />-----------------------------------------------------------------------------------<br /><br /><blockquote>ಪುಟ್ಟಪರ್ತಿಯಲ್ಲಿ ನೀರವ ಮೌನ<span style="font-weight:bold;"></span></blockquote><br /><br /> <br /> ಸತ್ಯ ಸಾಯಿಬಾಬಾ ಆಸ್ಪತ್ರೆಯಲ್ಲಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆದಿದೆ. ತಾನು ಸಾಯುವ ದಿನ ಘೋಷಿಸಿದ್ದ ಸತ್ಯಸಾಯಿ ಬಾಬಾನಿಗೆ ಈ ಸ್ಥಿತಿ ಅಂದಾಗ ನಾನು ಅಚ್ಚರಿಯಾಗಿದೆ. ಜಗತ್ತಿನ ಕಣ್ಣೀರು ಓರೆಸ ಹೊರಟವನಿಗೆ ಈ ಸ್ಥಿತಿ ಅಂದ್ರೆ ಯಾರಿಗೆ ನೋವಾಗುವುದಿಲ್ಲ ಹೇಳಿ.ಹಾಗಂತ ನಾನು ಬಾಬಾನನ್ನ ಭಗವಂತ ಅಂದವನಲ್ಲ.ನನ್ನ ಅನುಭದ ಕಾರಣಕ್ಕೆ ಬಾಬಾ ಬಗ್ಗೆ ಆಭಿಮಾನವಿದೆ.ಕಳ್ಳ ಬಾಬಾಗಳಿಗಿಂತ ಸತ್ಯಸಾಯಿ ಬಾಬಾರ ಬಗ್ಗೆ ಒಂದಿಷ್ಟು ಪ್ರೀತಿಯಿದೆ.ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com1tag:blogger.com,1999:blog-3008691534013934825.post-75800796450805651262009-08-02T12:24:00.000-07:002009-08-02T12:57:21.578-07:00ಮರು ಪ್ರವೇಶ - ಆರ್ಥಿಕ ಹಿಂಜರಿತದ ನೆಪಹೀಗೆಲ್ಲ ಯಾಕೆ ಆಗುತ್ತೆ ಅನ್ನುವ ಪ್ರಶ್ನೆಗೆ ಉತ್ತರವಿಲ್ಲ.ಕಣಜ ಬರಿದಾಯಿತೆ ಅನ್ನುವ ಆತಂಕ ಕಾಡುತ್ತಿದೆ.ಹಾಗೆನಿಲ್ಲ ಅದದ್ದು ಇಷ್ಟೆ ಭಾರೀ ಸಂಭ್ರಮದಿಂದ ಪ್ರಾರಂಭಗೊಂಡ ಬ್ಲಾಗು ಹೀಗೆ ನೀರಸವಾಯಿತೇ ಎನ್ನುವ ಪ್ರಶ್ನೆಗೆ ಹುಡುಕಾಟ ನಡೆದಿದೆ. ಇದು ನನ್ನ ಒಬ್ಬನ ಪ್ರಶ್ನೆಯಲ್ಲ. ಸುಮಾರು ಬ್ಲಾಗುಗಳು ಅಪ್ ಡೇಟ್ ಭಾಗ್ಯಕ್ಕೆ ಕಾಯುತ್ತಿದೆ.<br /> <br /> <strong>ನನ್ನ ಪಾಡು:</strong> ಇಂದಲ್ಲ,ನಾಳೆ,ನಾಳೆ ಇಲ್ಲ ನಾಡಿದ್ದು ಹೀಗೆ ದಿನ ದೂಡಿ ತಿಂಗಳು ಕಳೆದಿದೆ. ಹೌದು ಸ್ವಾಮಿ ರಿಸಿಷನ್ ಪ್ರಭಾವ. ಗೂಗ್ಲ್ ಕ್ಲಿಕ್ ಮಾಡಬೇಕಾದರೂ only for news ಅನ್ನುವ ಎಚ್ಚರಿಕೆಯ ಗಂಟೆ.ಸೈಬರ್ ಗೆ ಹೋಗೋಣ ಎಂದರೆ ಅಯ್ಯೋ ಟೈಂ ಎಲ್ಲಿದೆ ಮಾರಾಯ. ಅದ್ರೆ ಚಯರ್ ಸವೆಸಿದ ಕ್ಷಣ ಗೊತ್ತಿಲ್ಲದೆ ಸರಿದಿದೆ. <br /> <br /> <strong>ನನ್ನ ಸ್ವಗತ ೧:</strong> laptop ತೆಗೆದು ಬ್ಲಾಗ್ ಅಪ್ ಡೇಟ್ ಮಾಡೋಣ ಎಂದರೆ ಯಾವ ಬ್ಯಾಂಕು ಲೋನ್ ಕೊಡಲ್ಲ. ಬದಲಿಗೆ ನಮ್ಮ ಪಾಲಿಗೆ ಬಾಗಿಲು ಮುಚ್ಚಿರುವ ಬ್ಯಾಂಕ್ ನ ವಾರ್ಷಿಕ ,ಅರ್ಧ ವಾರ್ಷಿಕ ವಹಿವಾಟನ್ನು ಬರೆಯುವುದನ್ನು ತಪ್ಪಿಸುವಂತಿಲ್ಲ. ಎಲ್ಲಿಗೆ ಕಾಲ ಬಂತು ಸ್ವಾಮಿ. <br /> <strong>ನನ್ನ ಸ್ವಗತ ೨:</strong>ಬಹು ಮಹಡಿ ಕಟ್ಟದಿಂದ ಯಾರೋ ಹಾರಿದರಂತೆ,ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕ್ಯಾಟ್ ವಾಕ್ ಇವೆಲ್ಲ IMP.ಇದರಲ್ಲೇ ಕಾಲ ಕಳೆದು ಹೋಯಿತು.ದಾಲ್ ರೇಟ್ ಜಾಸ್ತಿಯಾಗಿದೆ.ಒಂದು ಚಿಕ್ಕ ದಾಲ್ ಒಳಗಡೆ ಸಾವಿರ ಕಥೆಯಿದೆ.MNC ಕಂಪನಿಗಳು ದಾಲ್ ರೇಟ್ ಗಗನಮುಖಿಯಾಗಲು ಪ್ರಮುಖ ಕಾರಣ.ಆದರೆ ಇವನೆಲ್ಲಾ ನಾವು ಬರೆಯುವ ಹಾಗಿಲ್ಲ.ಅಂದ ಹಾಗೆ ನೀವು ಯಾಕೆ ಅಂತ ಕೇಳುವ ಹಾಗಿಲ್ಲ. ಬ್ಯಾಂಕ್ ಗೂ ದಾಲ್ ಗೆ ಎಂಥಾ ಸಂಬಂಧ ನೋಡಿ.<br /><br /><strong><br />ಮಿರ್ಚಿಕಾ ಮರ್ಜಿ</strong> <br /> <br />ಟಿ.ವಿ ಬಗ್ಗೆ ಪತ್ರಿಕೆಗಳು ಚರ್ಚೆ ನಡೆಸಿತು. ಈಗ ಪತ್ರಿಕೆ ಬಗ್ಗೆ ಪತ್ರಿಕೆಯಲ್ಲೇ ಚರ್ಚೆ ಪ್ರಾರಂಭಗೊಂಡಿದೆ. ಈ ನಡುವೆ ಟಿ.ವಿ ನಲ್ಲಿ ಪೇಪರ್ ಬಗ್ಗೆ ಚರ್ಚೆ ಚರ್ಚೆ ನಡೆಸಲು ಸಿದ್ದತೆ ನಡೆಸಿತು. ಪ್ರೋಮೋ ಬಿಟ್ಟರೆ ಮತ್ತೇನೂ ಅಲ್ಲಿ ಬರಲೇ ಇಲ್ಲ. ಪೇಪರ್ ಬಗ್ಗೆ ಪೇಪರ್ ನಲ್ಲೆ ಚರ್ಚೆ ನಡೆಯಿತು ಅಂತ ಟಿ.ವಿ ನಲ್ಲಿ ಟಿ.ವಿ ಬಗ್ಗೆ ಚರ್ಚೆಯಾಗಲ್ಲ. ಯಾಕೆಂದರೆ ನಮ್ಮದೂ ಅನಿವಾರ್ಯ ಸಹಕಾರ ಸಂಘ ನಿಗಮ ನಿಯಮಿತ.ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com0tag:blogger.com,1999:blog-3008691534013934825.post-27721200518733677342009-05-03T04:37:00.000-07:002009-05-03T05:15:38.002-07:00ಒಂದಿಷ್ಟೆ ಹೊತ್ತುಕತ್ತಲಾಗಿದೆ ಜಗತ್ತು<br />ಬೆತ್ತಲಾಗಿದೆ ಮನಸ್ಸು<br />ಮೈ ಮನ ಆವರಿಸಿದೆ ಮುನಿಸು<br />ನಕ್ಷತ್ರದ ಸುತ್ತ ಕಪ್ಪು ಚುಕ್ಕೆ<br />ಮಲ್ಲಿಗೆ ಕಂಪಿನಲ್ಲೂ<br />ಬೆವರ ಪರಿಮಳ ಆವರಿಸಿದೆ<br /><br />ಕನಸುಗಳಿಗೆ ಮೊರ್ತ ಸ್ವರೂಪ<br />ಬದುಕಿನಲ್ಲಿ ಸಂಭ್ರಮದ ಕ್ಷಣ<br />ಕೆಲವೇ ಹೊತ್ತು ಮಲ್ಲಿಗೆ ಅರಳಿದೆ<br />ಮತ್ತೆ ಮೊಗ್ಗು ಕಟ್ಟುವ ಆಶೆ<br /><br />ಮಲ್ಲಿಗೆ ಪರಿಮಳ ಬೆವತಿದೆ<br />ಪರಿಮಳ ಹೀರಬೇಕು<br /><br />ಕೂದಲ ಬೇರಲ್ಲಿ ಕಂಪನ<br />ಕನಸಿನ ಮೋಡ ಮಳೆಯಾಗಿದೆ<br /><br />ಬೆಳಕು ಹರಿವ ಹೊತ್ತಿಗೆ ನಿರಾಳ<br />ಮೈ ಮನದ ಸುತ್ತ ಮಲ್ಲಿಗೆಯದ್ದೆ ಘಮ ಘಮರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com2tag:blogger.com,1999:blog-3008691534013934825.post-62498704545787863022009-04-18T00:10:00.000-07:002009-04-18T00:18:32.499-07:00ಬದುಕುಶರಣಾಗುತ್ತೇನೆ ಗೆಳತಿ<br /> ನಿನ್ನ ಪಾದ ತಳದಲ್ಲಿ <br /> ಬಿರು ಬಿಸಿಲಲ್ಲಿ ತಂಗಾಳಿಯಾಗುತ್ತೇನೆ<br /> ಅಮಾವಸೆ ಕತ್ತಲಲ್ಲಿ <br /> ಮಿಂಚು ಹುಳವಾಗುತ್ತೇನೆ<br />ಆದರೆ<br /> ಮಳೆ ಬಂದಾಗ ಮರವಾಗಲಾರೆ<br /> ನಿನ್ನ ಕಣ್ಣಂಚಿನಲ್ಲಿ ಕಣ್ಣೀರಾಗುವ <br />ಬದಲು<br /> ನಿನ್ನ ಉಸಿರಾಗುತ್ತೇನೆ<br /><br /> ಇಷ್ಟೆಲ್ಲ ನಿನಗಾಗಿ<br /> ನನಗಾಗಿ ನೀನು ಬದುಕಾಗಬೇಡ<br /> ನನ್ನ ರೆಪ್ಪೆಯೊಳಗಿನ ಕನಸಾಗು<br /> ಅಷ್ಟೆ ಸಾಕು ನಾನು ಬದುಕು ಕಟ್ಟುತ್ತೇನೆರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com1tag:blogger.com,1999:blog-3008691534013934825.post-14235669516118327052009-02-02T03:21:00.000-08:002009-02-03T20:29:58.045-08:00ಈ ಸಾವು ನ್ಯಾಯವೇ?<a href="https://blogger.googleusercontent.com/img/b/R29vZ2xl/AVvXsEil3oHNp-y0IMhUj91yunCgrun-pEYcZwZTAhkYd0wHlb-w0TxAAvJa0t2_68WEyz1ZHNbUUcBc5R5uaaGA4hPE76sNDkESp9LM2_E40E_R9Zjixu4yF76Mdb5LWrQZj-VTFVP4TrFMXfw/s1600-h/DSC01772.JPG"><img style="float:right; margin:0 0 10px 10px;cursor:pointer; cursor:hand;width: 320px; height: 240px;" src="https://blogger.googleusercontent.com/img/b/R29vZ2xl/AVvXsEil3oHNp-y0IMhUj91yunCgrun-pEYcZwZTAhkYd0wHlb-w0TxAAvJa0t2_68WEyz1ZHNbUUcBc5R5uaaGA4hPE76sNDkESp9LM2_E40E_R9Zjixu4yF76Mdb5LWrQZj-VTFVP4TrFMXfw/s320/DSC01772.JPG" border="0" alt=""id="BLOGGER_PHOTO_ID_5298794729415685730" /></a><br /><a href="https://blogger.googleusercontent.com/img/b/R29vZ2xl/AVvXsEhwT1BJe9u4zxL73rf9GhyKoSUhZVSD5Rq_V2YbqW2yC88xu_TlV-ZLAF-vdXGaLDG_og36DhEC3NWsBLlLTszRuNmbL7u9ChGaGln7eoPDuPv368p30imSlDl3KnHeZ6iv0PMhkF720E8/s1600-h/DSC01775.JPG"><img style="float:left; margin:0 10px 10px 0;cursor:pointer; cursor:hand;width: 320px; height: 240px;" src="https://blogger.googleusercontent.com/img/b/R29vZ2xl/AVvXsEhwT1BJe9u4zxL73rf9GhyKoSUhZVSD5Rq_V2YbqW2yC88xu_TlV-ZLAF-vdXGaLDG_og36DhEC3NWsBLlLTszRuNmbL7u9ChGaGln7eoPDuPv368p30imSlDl3KnHeZ6iv0PMhkF720E8/s320/DSC01775.JPG" border="0" alt=""id="BLOGGER_PHOTO_ID_5298794615428366466" /></a><br /><br /><br /> ಖಂಡಿತಾ ಈ ಲೇಖನ ಓದಿದ ನಂತರ ನಮ್ಮ ವ್ಯವಸ್ಥೆಯ ಬಗ್ಗೆ ಮತ್ತೆ ಪ್ರಶ್ನೆಯೊಂದು ಎದುರಾಗುತ್ತದೆ.ದಯವಿಟ್ಟು ಕ್ಷಮಿಸಿ ನಮ್ಮ ಕೈಯಲ್ಲಿ ಸಾಧ್ಯವಾಗಬಹುದಾದ ಕೆಲಸವನ್ನು ಮಾಡಿದ್ದೇವೆ.ಕೊನೆಯದಾಗಿ ಈ ವಿಷಯವನ್ನು ಹೊರ ಜಗತ್ತಿಗೆ ತಿಳಿಸಿಕೊಡುವ ಮತ್ತೊಂದು ಪ್ರಯತ್ನ ಇಲ್ಲಿದೆ.<br /><br /> <br /> ಈ ಸಾವು ನ್ಯಾಯವೇ ಎನ್ನುವ ಮಾತಿನ ಹಿಂದೆ ಸಮಾಧಾನಕ್ಕೆ ನಿಲುಕದ ನೋವಿದೆ.ಸಾವಿನ ಪ್ರಚಾರಕ್ಕೂ ಇಂತಹ ತಾರತಮ್ಯವೇ ಎನ್ನುವ ಪ್ರಶ್ನಾರ್ಥಕ ಚಿಹ್ನೆಯಿದೆ.<br /> ನಿಮಗೆ ನೆನಪಿರಬಹುದು ಹಳೆ ವಿಮಾನ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿ,ಪೋಲೀಸರ ಕಣ್ಣು ತಪ್ಪಿಸಲು ಹೋದ ಮೊಕ್ರಂ ಎನ್ನುವ ಯುವಕ ಸೇನೆಯ ಗುಂಡಿಗೆ ಬಲಿಯಾದಾಗ ಸಿಕ್ಕ ಪ್ರಚಾರ.ರಾಷ್ಟ್ರೀಯ ವಾಹಿನಿಗಳು ಸೇರಿದಂತೆ ಮಾಧ್ಯಮಗಳು ಸಾಕಷ್ಟು ಈ ಬಗ್ಗೆ ಬರೆದಿದ್ದವು.ಇದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಜ.ಆದರೆ ಅಗಬಾರದ ಅನಾಹುತ ಆಯಿತು ಅಂತ ಬರೆದರಲ್ಲ ಅದು ದುರದೃಷ್ಟ. ಆದರೆ ಇದಕ್ಕೆ ವ್ಯತಿರಿಕ್ತವಾದ ಘಟನೆ ನಡೆದಿದೆ.ಆದರೆ ಸುದ್ದಿಯಾಗಲಿಲ್ಲ.ಸದ್ದೂ ಮಾಡಲಿಲ್ಲ.ಕಂದಮ್ಮಳನ್ನು ಕಳೆದುಕೊಂಡ ಮನಸ್ಸುಗಳು ಮಾತ್ರ ಜೀವನ ಪರ್ಯಂತ ನರಳುವಂತಾಗಿದೆ.<br /><br /> ಆದು ಜನವರಿ ೩೦ರ ಸಂಜೆ.ಬೆಂಗಳೂರಿನ ಗೋವಿಂದರಾಜ ನಗರದ ಮನೆಯೊಂದರಲ್ಲಿ ಸಂಭ್ರಮದ ಸಿದ್ದತೆ ನಡೆಯುತ್ತಿತ್ತು.ಪುಟಾಣಿಯೊಬ್ಬಳ ಹುಟ್ಟು ಹಬ್ಬದ ಸಡಗರಕ್ಕೆ ಬೀದಿ ತಯಾರಾಗಿತ್ತು.ಆದೇ ಹೊತ್ತಿನಲ್ಲಿ ಹುಟ್ಟು ಹಬ್ಬ ಆಚರಿಸಬೇಕಾಗಿದ್ದಚಿತ್ರಾ ಬೀದಿ ಬದಿಯಲ್ಲಿ ಆಡುತ್ತಿದ್ದಳು.ಅದು ಎಲ್ಲಿದ್ದನೋ ಯಮಕಿಂಕರ.ಅದೇ ದಾರಿಯಲ್ಲಿ ಬೈಕ್ ವೀಲಿಂಗ್ ಮಾಡಿಕೊಂಡು ಬಂದ ಪುಣ್ಯಾತ್ಮನೊಬ್ಬ ಚಿತ್ರಾ ಮೇಲೆ ಬೈಕ್ ಹತ್ತಿಸಿದ್ದ.ಕ್ಷಣಾರ್ಧ.ಚಿತ್ರಾಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು.ಇತ್ತ ಬೈಕ್ ಸವಾರ ಗಾಡಿ ಬಿಟ್ಟು ಪರಾರಿಯಾಗಿದ್ದ.<br /><br /> ಹೊಸ ಬಟ್ಟೆ ಉಟ್ಟು ೯ನೇ ವರ್ಷಕ್ಕೆ ಕಾಲಿಡಬೇಕಾಗಿದ್ದ ಚಿತ್ರಾಳ ಕುಟುಂಬದ ಹಿಂದೆ ನೋವಿನ ಕಥೆಯಿದೆ. ವೃತ್ತಿಯಲ್ಲಿ ಚಿತ್ರಾಳ ತಂದೆ ಬಸವರಾಜು ಮಾಸ್ತರ್, ಅವರಿಗೆ ಒಟ್ಟು ೫ ಜನ ಮಕ್ಕಳು. ಈಗಾಗಲೇ ೪ ಮಕ್ಕಳನ್ನು ಬಸವರಾಜು ಕಳೆದುಕೊಂಡಿದ್ದರು. ಕೊನೆಯ ಪುಟಾಣಿ ಚಿತ್ರಾಳನ್ನು ಇನ್ನಿಲ್ಲದ ಪ್ರೀತಿಯಿಂದ ಬೆಳೆಸಿದ್ದರು. ಬೀದಿ ಮಂದಿಗೂ ಅಷ್ಟೇ.. ಚಿತ್ರಾಳೆಂದರೆ ಅಚ್ಚು ಮೆಚ್ಚು.ಆದರೆ ಈಗ ಎಲ್ಲವೂ ನೆನಪು.ವೀಲಿಂಗ್ ಎಂಬ ಹುಚ್ಚು ಸಾಹಸಕ್ಕೆ ಯಾವುದೇ ತಪ್ಪು ಮಾಡದ ಚಿತ್ರ ಬಲಿಯಾಗಿದ್ದಾಳೆ.<br /> ಇಂಥ ಸಾವಿನ ಕಥೆಗೆ ಸಿಗಬೇಕಾಗಿದ್ದ ಪ್ರಚಾರ ಸಿಗಲಿಲ್ಲ.ಮಂಗಳೂರಿನ ಪಬ್ ದಾಳಿಯ ಸುದ್ದಿಯಲ್ಲಿ ಚಿತ್ರ ತೇಲಿ ಹೋಗಿದ್ದಾಳೆ.ಇದು ವಿಜಯನಗರ ಟ್ರಾಫಿಕ್ ಪೋಲಿಸರಿಗೂ ಅನುಕೂಲವಾಗಿದೆ.ಬೈಕ್ ಬಿಟ್ಟು ಹೋದ ಯುವಕ ಪತ್ತೆಗೆ ಪೋಲಿಸರು ಇನ್ನೂ ಮೀನಾ ಮೇಷ ಎಣಿಸುತ್ತಿದ್ದಾರೆ. ಅದಕ್ಕೆ ಈ ಸಾವು ನ್ಯಾಯವೇ................<br /><br />ಕೆಳಗಡೆ ಸಂಚಾರ ವಿಭಾಗದ ಪೊಲೀಸ್ ಆಯುಕ್ತರ ಈ ಮೈಲ್ ಇದೆ. ಈ ಪ್ರಕರಣ ಸಂಬಂಧ ಆರೋಪಿಯ ಶೀಘ್ರ ಬಂಧಿಸುವಂತೆ ಒಂದು ಮೇಲ್ ಕಳುಹಿಸಿ ಅಮೇಲೆ ನೋಡೋಣ ನಮ್ಮ ಪೊಲೀಸರ ಕಾರ್ಯ ವೈಖರಿ. <br />addlcptrafficbcp@gmail.comರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com6tag:blogger.com,1999:blog-3008691534013934825.post-90302212139472249542009-01-16T05:05:00.000-08:002009-01-17T07:26:13.461-08:00ಹೊತ್ತಲ್ಲದ ಹೊತ್ತಿನಲ್ಲಿ.......... ಅನಂತ ನಮನ<a href="https://blogger.googleusercontent.com/img/b/R29vZ2xl/AVvXsEixRRT5-Er5kqpra0WuBXrjIuNBGmfAqkIrwD8sWiusUU6XZCuIrLi55m5eS2Z6K-HejfsbMaxiYCS7VB5h2hwCvZII6xHf1oLtJKLz0StGBarpOEd4WwgPdWBuERXJ7atZeYoisXGaLFY/s1600-h/Untitled-2.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 229px;" src="https://blogger.googleusercontent.com/img/b/R29vZ2xl/AVvXsEixRRT5-Er5kqpra0WuBXrjIuNBGmfAqkIrwD8sWiusUU6XZCuIrLi55m5eS2Z6K-HejfsbMaxiYCS7VB5h2hwCvZII6xHf1oLtJKLz0StGBarpOEd4WwgPdWBuERXJ7atZeYoisXGaLFY/s400/Untitled-2.jpg" border="0" alt=""id="BLOGGER_PHOTO_ID_5292284192973543682" /></a><br /><a href="https://blogger.googleusercontent.com/img/b/R29vZ2xl/AVvXsEgjXs918VJyQcDnhIuYVDhow38bRG8iCzYt83tnqw7Aub-1FbeXCIsdM2xxFKESunjkGqNiBkG5VmMWYxLAUs1cMeVnAk4ULVy8kkPvO0C2JCgJMWYCjQctvNm1JrR5SjPDUB6ehAv2pfQ/s1600-h/Raju-Ananthaswamy_7615.jpg"><img style="float:left; margin:0 10px 10px 0;cursor:pointer; cursor:hand;width: 169px; height: 230px;" src="https://blogger.googleusercontent.com/img/b/R29vZ2xl/AVvXsEgjXs918VJyQcDnhIuYVDhow38bRG8iCzYt83tnqw7Aub-1FbeXCIsdM2xxFKESunjkGqNiBkG5VmMWYxLAUs1cMeVnAk4ULVy8kkPvO0C2JCgJMWYCjQctvNm1JrR5SjPDUB6ehAv2pfQ/s320/Raju-Ananthaswamy_7615.jpg" border="0" alt=""id="BLOGGER_PHOTO_ID_5292281009910110498" /></a><br /> ತುಂಬಾ ದಿನಗಳಿಂದ ನಾನು ಬರೆಯಬೇಕು ಅಂದುಕೊಂಡದ್ದು ಬೇರೆ ವಿಷಯ.ಆದರೆ ಹೀಗೆ ನನ್ನ ಲೇಖನ ಹಾದಿ ಬದಲಾಗುತ್ತದೆ ಅಂದುಕೊಂಡಿರಲಿಲ್ಲ.ತಿಂಗಳು ಕಳೆದು ಹೋಗಿದೆ ಬರೆಯಬೇಕು ಅನ್ನುವ ತುಡಿತಕ್ಕೆ.ಬರೆಯಬೇಕು ಅಂದುಕೊಂಡಗಾಲೆಲ್ಲ ಸಾವಿರ ಅಡ್ಡಿಗಳು.ಹಿಂದೆ ಶ್ರೀನಿಧಿ ಕಾಡುತ್ತಿದ್ದ.ಈಗ ಅವನಿಗೂ ಅರ್ಥವಾಗಿದೆ.ಹೀಗಾಗಿ ವಾರಕ್ಕೊಂದು ಪೋಸ್ಟ್ ಮಾಡಲೇಬೇಕು ಅಂತ ನಿರ್ಧರಿಸಿದ್ದೇನೆ. <br /> <br /> ಬರೆಯಬೇಕು ಅಂತ ಅಂದುಕೊಂಡಿದ್ದ ಲೇಖನ ಈಗ outdated ಆಗಿದೆ.ಹಾಗಾಗಿ ಹಳೆಯ ನೆನಪುಗಳನ್ನು ಕೆದಕಿದಷ್ಟೆ ನೋವಾಗುತ್ತಿದೆ.<br /> ಬೆಳಗಾವಿ ಅಧಿವೇಶನ,ಸಾಹಿತ್ಯ ಸಮ್ಮೇಳನದ ಸಿದ್ದತೆ.ಇದು ಒಂದು ಕಡೆಯಾದರೆ.ಮತ್ತೊಂದು ಕಡೆ ರಾಜು ಅನಂತಸ್ವಾಮಿ ಇನಿಲ್ಲ.ಹೀಗೆ ನೆನಪುಗಳ ಬುತ್ತಿ ಸಾಗುತ್ತದೆ. ನಾವೆಲ್ಲ ಭಾವಗೀತೆ ಅಂದರೆ ಭಾವಪರವಶರಾಗುತ್ತೇವೆ.ಆದರೆ ಇನ್ನು ಮುಂದೆ ಬರೀ ನೆನಪುಗಳ ಮುಂದೆ ಪರವಶರಾಗಬೇಕಾಗಿದೆ.ವಿಧಿ ಎಷ್ಟೊಂದು ಕ್ರೂರಿ ಅನ್ನಿಸಿಬುಡುತ್ತೆ.ಜಿ.ವಿ. ಅತ್ರಿಯಂತೆ ಇದೀಗ ರಾಜು ಹೊತ್ತಲ್ಲದ ಹೊತ್ತಿನಲ್ಲಿ ಅಗಲಿದ್ದಾರೆ.ಏನಾಗಿದೆ ಇವರಿಗೆಲ್ಲ ಅನ್ನಿಸಿಬಿಡುತ್ತೆ.ಹೌದು ನನ್ನಂತ ಭಾವಗೀತೆ ಪ್ರೀಯರಿಗಂತು ರಾಜು ಅನಂತಸ್ವಾಮಿ ಇನ್ನಿಲ್ಲ ಅನ್ನುವುದು ನಂಬಲಾಗದ ಸತ್ಯ. ಸುದ್ದಿಯ ಬೆನ್ನು ಬಿದ್ದಿದ್ದ ನನಗೆ ರಾಜು ಅನಂತಸ್ವಾಮಿ ಹೀಗೆ ಸುದ್ದಿಯಾಗುತ್ತಾರೆ ಅಂದುಕೊಂಡಿರಲಿಲ್ಲ. ಯಾವ ಮೋಹನ ಮುರಳಿ ಕರೆಯಿತೋ..... ದೂರ ತೀರಕೆ ನಿನ್ನನ್ನು..........ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳನ್ನು ಹಾಡುವ ಮೂಲಕ ಕನ್ನಡದ ಮನೆ ಮನಗಳಲ್ಲಿ ಮಾತಾಗಿದ್ದರು.ಹೀಗೆ ರಾಜು ಬಗ್ಗೆ ಹೇಳುತ್ತ ಹೋದರೆ ಸಾವಿರ ಪುಟಗಳು.<br /> <br /> ಒಂದು ನಿಟ್ಟನಲ್ಲಿ ರಾಜು ಬಹುಮುಖ ಪ್ರತಿಭೆಯಾಗಿದ್ದ.ಭಾವಗೀತೆ ಲೋಕದ ಮಾಂತ್ರಿಕನಲ್ಲದೆ...ಚಲನಚಿತ್ರಗಳಿಗೆ ಸಂಗೀತ ನಿರ್ದೇಶನಾಗಿದ್ದ.ಒಳ್ಳೆಯ ನಟನಾಗಿದ್ದ. ಮಂಡ್ಯ ರಮೇಶನ ನಟನ ಶಾಲೆಯಲ್ಲಿ ಸಂಗೀತ ಗುರುವಾಗಿ, ಹಲವು ಚಿತ್ರಗಳಲ್ಲಿ ಹಾಸ್ಯ ನಟರಾಗಿಗೂ ರಾಜು ಅನಂತಸ್ವಾಮಿ ನಟಿಸಿದ್ದ.ಪುನೀತ್ ನ 'ಅಭಿ' ಚಿತ್ರದಲ್ಲಿನ ನಟನೆಗಾಗಿ ಉತ್ತಮ ಹಾಸ್ಯ ನಟ ಪ್ರಶಸ್ತಿ ರಾಜು ಪಾಲಾಗಿತ್ತು.ಜೊತೆಗೆ ನಾಗತಿಹಳ್ಳಿ ನಿರ್ದೇಶನದ 'ಅಮೃತ ಧಾರೆ' ಮತ್ತು ಜಾಕ್ ಪಾಟ್ ಚಿತ್ರಗಳಲ್ಲಿ ನಟನೆ. ಹೂವು,ಅನಂತ ನಮನ,ದೀಪೋತ್ಸವ,ಮುಂತಾದ ಆಲ್ಬಂಗಳನ್ನು ರಾಜು ಅನಂತಸ್ವಾಮಿ ಹೊರ ತರುವಲ್ಲಿ ಪಟ್ಟ ಶ್ರಮ ಆಷ್ಟಿಷ್ಟಲ್ಲ.ಈಗ ನೆನಪು ಮಾತ್ರ.ನಮನ ಮಾತ್ರ ನನ್ನ ಕಡೆಯಿಂದ.ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com3tag:blogger.com,1999:blog-3008691534013934825.post-79177323143604696052008-12-02T05:21:00.000-08:002008-12-02T05:22:09.183-08:00ನಮನ - ೨ಬಾಂಬೆಯ ಸುತ್ತ ರಕ್ತದ ರಂಗೋಲಿ. ಈ ನಗರಕ್ಕೆ ಇದೇನು ಶಾಪ ಅಂದುಕೊಳ್ಳಬೇಕಿದೆ. ನಮ್ಮವರು ಬ್ಲಾಕ್ ಕಮಾಂಡೋ, ನೇವಿ ಮಂದಿ, ಅಗ್ನಿ ಶಾಮಕ ದಳ ಹೀಗೆ ಹಲವು ತಂಡಗಳು ತಮ್ಮವರನ್ನು ಮರೆತು ಹೋರಾಡಿದರು. ನಾವು ಮುಂಜಾನೆ ಪೇಪರ್ ನೋಡಿ ಛೇ ಅಂದೆವು, ಟಿ.ವಿ. ನೋಡಿ ಅಯ್ಯೋ ಅಂದೆವು. ನಾವಾದರು ಏನು ಮಾಡಲು ಸಾಧ್ಯ. ಬಹುಶ ಇಂತಹುದೊಂದು ಕೆಲಸ ಮಾಡಿದ ಹಿರಿಮೆ ನಮ್ಮದು.<br /><br /><a href="http://neelanjala.wordpress.com/">http://neelanjala.wordpress.com/</a><br /><br /> ಸಂದೀಪ್ ಅಂತ್ಯ ಸಂಸ್ಕಾರದಲ್ಲಿ ಧರ್ಮವನ್ನು ಭಾಷೆಯನ್ನು ಗುತ್ತಿಗೆ ಪಡೆದಂತೆ ವರ್ತಿಸುವ ಮಂದಿ ಮಾಡಿದ ವರ್ತನೆ ಮಾತ್ರ ದುರಾದೃಷ್ಟ. ನೀವು ನೋಡಿದ್ದರೆ ನೆನಪಿಸಿಕೊಳ್ಳಿ. ಎಲ್ಲರ ಕಣ್ಣಂಚು ತೇವಗೊಂಡಿತ್ತು. ಭಾರತ ಬಾವುಟ ಹೋರಾಟದ ಕಥೆಗಳನ್ನು ಸಾರಿ ಹೇಳುತ್ತಿತ್ತು. ಆದರೆ ರಕ್ಷಣಾ ವೇದಿಕೆಯ ಮಂದಿ ಕನ್ನಡ ಬಾವುಟವನ್ನು ತ್ರಿವರ್ಣ ಧ್ವಜಕ್ಕಿಂತಲ್ಲೂ ಎತ್ತರಕ್ಕೆ ಹಾರಿಸಿದರು. ತಪ್ಪು ಅಂದವರಿಗೆ ಇದು ಕರ್ನಾಟಕ ಎಂದರು... ಸಂದೀಪ್ ಹೋರಾಡಿದ್ದು ಭಾರತಕ್ಕೆ ಏನ್ನುವುದನ್ನು ಮರೆತರು. ಇನ್ನು ಹಿಂದು ಪರ ಸಂಘಟನೆಗಳು ತಮ್ಮ ಭಗವಾ ಧ್ವಜವನ್ನು ಹೊತ್ತು ತಿರುಗಾಡಿದರು. ಇದು ನಾವು ನೀಡಿದ ಸಲಾಂ.( ತಪ್ಪೇನಿದೆ ಕೇರಳ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದರಲ್ಲಿ.)<br /><br /> ಇನ್ನು ರಾಜಕಾರಣಿಗಳು ಬಾಯಿ ಬಿಚ್ಚಿದರೆ ಕೋಟಿ ಅಂದರು.ಅದಕ್ಕೆ ಇರಬೇಕು ನಮ್ಮ ಡಿ.ಜಿ. ಸಾಹೇಬರು ಅವಧಿ ಮುಗಿದ ಶಸ್ತ್ರಾಸ್ತ್ರ ಗಳನ್ನು ಪ್ರದರ್ಶಿಸಿದ್ದು.ಒಟ್ಟಾರೆ ಧರ್ಮದ ಆಫೀಮು ಎಲ್ಲವನ್ನು ಕತ್ತಲಾಗಿಸಿದೆ. ನಿನ್ನೆ ಮುಂಬೈ.... ನಾಳೆ ಬೆಂಗಳೂರು ಇರಬಹುದು... ಜವಾಬ್ದಾರಿ ಯಾರು.?ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com7tag:blogger.com,1999:blog-3008691534013934825.post-36558316936684599362008-11-29T20:38:00.000-08:002008-11-29T20:47:07.579-08:00ನಮನ........ಪ್ರತೀ ಕ್ಷಣ ಆತಂಕ.... ಎಲ್ಲ ಮುಗಿದಿದೆ ಈಗ ಉಳಿದಿರುವುದು ನೋವು... ನೆನಪು ಅಳಿಯದಿರಲಿ<br /><br />ಸೆಲ್ಯೂಟ್ to brothers..... ಸುದ್ದಿಗಾಗಿ ಪಟ್ಟ ಪಾಡು, ಹೋರಾಟದ ಅಂತಿಮ ಕ್ಷಣ..... ಇಲ್ಲಿದೆ<br /><br /><br /><a href="https://blogger.googleusercontent.com/img/b/R29vZ2xl/AVvXsEgYpKH5OhZYU7OGDYElIjj5ZqHD-yJz41kyEJXQEDHwLtE-__cvCmca8Nsaws_dLNxHE4T_DUYSFCp2xfRfbp-U0OpTJIn6OTohujuoV0_dNDnZ5J5KFQsmNcAQVuBXvWJVN_kSaLTS7Ms/s1600-h/SANDEEP20.jpg"><img style="display:block; margin:0px auto 10px; text-align:center;cursor:pointer; cursor:hand;width: 320px; height: 213px;" src="https://blogger.googleusercontent.com/img/b/R29vZ2xl/AVvXsEgYpKH5OhZYU7OGDYElIjj5ZqHD-yJz41kyEJXQEDHwLtE-__cvCmca8Nsaws_dLNxHE4T_DUYSFCp2xfRfbp-U0OpTJIn6OTohujuoV0_dNDnZ5J5KFQsmNcAQVuBXvWJVN_kSaLTS7Ms/s320/SANDEEP20.jpg" border="0" alt=""id="BLOGGER_PHOTO_ID_5274307121165512850" /></a><br /><a href="https://blogger.googleusercontent.com/img/b/R29vZ2xl/AVvXsEjcLZoaWDorFjeIHOyMyLEYFfljF8cjLLkltxaHnBSUsWPcqrEci5CHNa1LJDG2jwOdbvg43bINKOTG-kUJYmQtSlN1ngs-OF0erdhaBq41iunzv9pLfdtV0XrqmZsn7qu0cD8STkKchrc/s1600-h/ANTI-TERROR22.jpg"><img style="display:block; margin:0px auto 10px; text-align:center;cursor:pointer; cursor:hand;width: 320px; height: 238px;" src="https://blogger.googleusercontent.com/img/b/R29vZ2xl/AVvXsEjcLZoaWDorFjeIHOyMyLEYFfljF8cjLLkltxaHnBSUsWPcqrEci5CHNa1LJDG2jwOdbvg43bINKOTG-kUJYmQtSlN1ngs-OF0erdhaBq41iunzv9pLfdtV0XrqmZsn7qu0cD8STkKchrc/s320/ANTI-TERROR22.jpg" border="0" alt=""id="BLOGGER_PHOTO_ID_5274307114281542882" /></a><br /><a href="https://blogger.googleusercontent.com/img/b/R29vZ2xl/AVvXsEhvgyzk0hhAhSZq05MS469i8gUcGPhixzjODP1aYSh4rn9eUGF9Wfp5hKzODk9B7fmNiR525U2m2R4SKWd4E0XPZAHPjQh88yeqcsGOkLZWjiVa0h8LkTJd7GXPlPolv4A2nqyRyswlWng/s1600-h/ANTI-TERROR17.jpg"><img style="float:left; margin:0 10px 10px 0;cursor:pointer; cursor:hand;width: 320px; height: 258px;" src="https://blogger.googleusercontent.com/img/b/R29vZ2xl/AVvXsEhvgyzk0hhAhSZq05MS469i8gUcGPhixzjODP1aYSh4rn9eUGF9Wfp5hKzODk9B7fmNiR525U2m2R4SKWd4E0XPZAHPjQh88yeqcsGOkLZWjiVa0h8LkTJd7GXPlPolv4A2nqyRyswlWng/s320/ANTI-TERROR17.jpg" border="0" alt=""id="BLOGGER_PHOTO_ID_5274306933830336178" /></a><br /><a href="https://blogger.googleusercontent.com/img/b/R29vZ2xl/AVvXsEiNqScWFHWGAP_0YXZLA_GPcFMtKmbGRLLfLQwBHaLeYCzWiVslWgCTi8zIlAU2yvk-EUFdUhosOrGuINPdkzdcYReznLE9KOSEhr8W9jkG3QeKS-HXsnFZC6Yb86f2tps2skvqh-I2nhI/s1600-h/ANTI-TERROR15.jpg"><img style="float:left; margin:0 10px 10px 0;cursor:pointer; cursor:hand;width: 320px; height: 291px;" src="https://blogger.googleusercontent.com/img/b/R29vZ2xl/AVvXsEiNqScWFHWGAP_0YXZLA_GPcFMtKmbGRLLfLQwBHaLeYCzWiVslWgCTi8zIlAU2yvk-EUFdUhosOrGuINPdkzdcYReznLE9KOSEhr8W9jkG3QeKS-HXsnFZC6Yb86f2tps2skvqh-I2nhI/s320/ANTI-TERROR15.jpg" border="0" alt=""id="BLOGGER_PHOTO_ID_5274306933728152962" /></a><br /><a href="https://blogger.googleusercontent.com/img/b/R29vZ2xl/AVvXsEhQWpvaaoVlxgsVv90dHUMquBdU_dEXinCr5DandiMSb3l1mtnSZXpKJ2L9tXNWnaCNkOqh9cXFgYnoCkrcQjw7QTEVrXoqeAtI-AUMtJY8JSUTixOJuWblamBBWLs6GfFYg0L8_jU_IHk/s1600-h/ANTI-TERROR13.jpg"><img style="float:left; margin:0 10px 10px 0;cursor:pointer; cursor:hand;width: 320px; height: 281px;" src="https://blogger.googleusercontent.com/img/b/R29vZ2xl/AVvXsEhQWpvaaoVlxgsVv90dHUMquBdU_dEXinCr5DandiMSb3l1mtnSZXpKJ2L9tXNWnaCNkOqh9cXFgYnoCkrcQjw7QTEVrXoqeAtI-AUMtJY8JSUTixOJuWblamBBWLs6GfFYg0L8_jU_IHk/s320/ANTI-TERROR13.jpg" border="0" alt=""id="BLOGGER_PHOTO_ID_5274306931487853986" /></a><br /><a href="https://blogger.googleusercontent.com/img/b/R29vZ2xl/AVvXsEgeTP8Lwos3iJnzNIdZdYe-qWM_KNVmSKTsiZQVGsuk_T8KHAgvpxosBr9aVs0vJFFgq3ZAbnF5cOTHZxykst_qtYMmVca4OsVz4P-6F48kkH4AyZ7rGTCuzVAFAGhMV-RAMgFnvwfS77g/s1600-h/ANTI-TERROR12.jpg"><img style="float:left; margin:0 10px 10px 0;cursor:pointer; cursor:hand;width: 320px; height: 248px;" src="https://blogger.googleusercontent.com/img/b/R29vZ2xl/AVvXsEgeTP8Lwos3iJnzNIdZdYe-qWM_KNVmSKTsiZQVGsuk_T8KHAgvpxosBr9aVs0vJFFgq3ZAbnF5cOTHZxykst_qtYMmVca4OsVz4P-6F48kkH4AyZ7rGTCuzVAFAGhMV-RAMgFnvwfS77g/s320/ANTI-TERROR12.jpg" border="0" alt=""id="BLOGGER_PHOTO_ID_5274306926947290482" /></a><br /><a href="https://blogger.googleusercontent.com/img/b/R29vZ2xl/AVvXsEhrmK_MBsQL27ho5drmp58AG9DELm2S8g0N8YkUWOXW9IGyROlcjrADNVaez1wEcJjcrboEoXalOe5Tp7cLgpR1nPG_usy2tUo34bRamGR3Bcu-IBqmtXWxOBauTmW5vVmA90OgSZZtqRs/s1600-h/ANTI-TERROR10.jpg"><img style="float:left; margin:0 10px 10px 0;cursor:pointer; cursor:hand;width: 320px; height: 296px;" src="https://blogger.googleusercontent.com/img/b/R29vZ2xl/AVvXsEhrmK_MBsQL27ho5drmp58AG9DELm2S8g0N8YkUWOXW9IGyROlcjrADNVaez1wEcJjcrboEoXalOe5Tp7cLgpR1nPG_usy2tUo34bRamGR3Bcu-IBqmtXWxOBauTmW5vVmA90OgSZZtqRs/s320/ANTI-TERROR10.jpg" border="0" alt=""id="BLOGGER_PHOTO_ID_5274306916866494370" /></a><br /><a href="https://blogger.googleusercontent.com/img/b/R29vZ2xl/AVvXsEh6D5p4I_Hd6TCLLHjnmTEvkTeTgnk3yAFzdSsGYsj_OAZFTyM7D5c9Yvs80c_KgMey59EAIfoEAF6s0ALcDscPR76VI9MT_uJwtcT-3cLgLvuSZm7IpHbjZTEHZGmxd7kEVXGTCqbB1dM/s1600-h/ANTI-TERROR7.jpg"><img style="display:block; margin:0px auto 10px; text-align:center;cursor:pointer; cursor:hand;width: 320px; height: 297px;" src="https://blogger.googleusercontent.com/img/b/R29vZ2xl/AVvXsEh6D5p4I_Hd6TCLLHjnmTEvkTeTgnk3yAFzdSsGYsj_OAZFTyM7D5c9Yvs80c_KgMey59EAIfoEAF6s0ALcDscPR76VI9MT_uJwtcT-3cLgLvuSZm7IpHbjZTEHZGmxd7kEVXGTCqbB1dM/s320/ANTI-TERROR7.jpg" border="0" alt=""id="BLOGGER_PHOTO_ID_5274306410755502946" /></a><br /><a href="https://blogger.googleusercontent.com/img/b/R29vZ2xl/AVvXsEjys0amiqgBsk3FP5uD58F6sjUt2j4LUYVnFZ_LCs7GkEHhr0bFWSrgKOgzCZvd00H20phz5X6x3Nmg7MOXN0rLlKXQYXCf5gVn6ksdYmV8dft3goUWodGLe2FruNLvUV1Kf_LpXDZiMiU/s1600-h/ANTI-TERROR3.jpg"><img style="display:block; margin:0px auto 10px; text-align:center;cursor:pointer; cursor:hand;width: 320px; height: 260px;" src="https://blogger.googleusercontent.com/img/b/R29vZ2xl/AVvXsEjys0amiqgBsk3FP5uD58F6sjUt2j4LUYVnFZ_LCs7GkEHhr0bFWSrgKOgzCZvd00H20phz5X6x3Nmg7MOXN0rLlKXQYXCf5gVn6ksdYmV8dft3goUWodGLe2FruNLvUV1Kf_LpXDZiMiU/s320/ANTI-TERROR3.jpg" border="0" alt=""id="BLOGGER_PHOTO_ID_5274306411776705682" /></a><br /><a href="https://blogger.googleusercontent.com/img/b/R29vZ2xl/AVvXsEiKa_BwYIzuoY9Cu6pFzeVwvLN7CTrIFq9MsvlCrYhQTb_kb7QcWL9gzEELgngen_CiXWKjutMzmji-LHmfIMW9FojqEmw0JwgK-k7VYUmMTPtzZXm3WMS1dMgqZ-aX7LzZjAZxpugsfQc/s1600-h/ANTI-TERROR2.jpg"><img style="display:block; margin:0px auto 10px; text-align:center;cursor:pointer; cursor:hand;width: 320px; height: 260px;" src="https://blogger.googleusercontent.com/img/b/R29vZ2xl/AVvXsEiKa_BwYIzuoY9Cu6pFzeVwvLN7CTrIFq9MsvlCrYhQTb_kb7QcWL9gzEELgngen_CiXWKjutMzmji-LHmfIMW9FojqEmw0JwgK-k7VYUmMTPtzZXm3WMS1dMgqZ-aX7LzZjAZxpugsfQc/s320/ANTI-TERROR2.jpg" border="0" alt=""id="BLOGGER_PHOTO_ID_5274306406638750482" /></a><br /><a href="https://blogger.googleusercontent.com/img/b/R29vZ2xl/AVvXsEhwFUCnAAby0x240SOLeqXSyq2chrhxVLbOl2uE6UTrO_isXjXXdRvUlBjz7gFvtyyudn-0rAhozYaxNGCcIDm1UxK9pePF9h7PKiV2QaMUQaWJVLSeBPUIZvw-iHzOy2QvoTjYu6dSCG0/s1600-h/29HOMEGAL-SANDEEP-UNNIKRISH.jpg"><img style="display:block; margin:0px auto 10px; text-align:center;cursor:pointer; cursor:hand;width: 320px; height: 260px;" src="https://blogger.googleusercontent.com/img/b/R29vZ2xl/AVvXsEhwFUCnAAby0x240SOLeqXSyq2chrhxVLbOl2uE6UTrO_isXjXXdRvUlBjz7gFvtyyudn-0rAhozYaxNGCcIDm1UxK9pePF9h7PKiV2QaMUQaWJVLSeBPUIZvw-iHzOy2QvoTjYu6dSCG0/s320/29HOMEGAL-SANDEEP-UNNIKRISH.jpg" border="0" alt=""id="BLOGGER_PHOTO_ID_5274306406961635378" /></a><br /><a href="https://blogger.googleusercontent.com/img/b/R29vZ2xl/AVvXsEj5QVP8-ci5U4HPF4rhQg2BMml5uY38S94FjqLjFt5srJ9x5bsFv_PWelLQMQSeQx88-n1m580CWC_UHuMvLhBLad8OZno1rHWNpYk9yFtpdeFtt7AYiT6NxEmiJHLqajOHddSC-Q2QwJY/s1600-h/29HOMEGAL-PARIVALA.jpg"><img style="display:block; margin:0px auto 10px; text-align:center;cursor:pointer; cursor:hand;width: 320px; height: 260px;" src="https://blogger.googleusercontent.com/img/b/R29vZ2xl/AVvXsEj5QVP8-ci5U4HPF4rhQg2BMml5uY38S94FjqLjFt5srJ9x5bsFv_PWelLQMQSeQx88-n1m580CWC_UHuMvLhBLad8OZno1rHWNpYk9yFtpdeFtt7AYiT6NxEmiJHLqajOHddSC-Q2QwJY/s320/29HOMEGAL-PARIVALA.jpg" border="0" alt=""id="BLOGGER_PHOTO_ID_5274306402092215634" /></a>ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com2tag:blogger.com,1999:blog-3008691534013934825.post-54763634840830877002008-11-08T18:14:00.000-08:002008-11-08T18:21:44.966-08:00ಮೌನಗಳು<strong>ಮೌನ ೧</strong><br /><br /> ಯಾಕೆ ಕಾಡುತ್ತೀಯ ಹೀಗೆ<br /> ಮಾತಿನಲ್ಲಿ ಮೌನದಲ್ಲಿ<br /> ಜಿಟಿ ಜಿಟಿ ಮಳೆಯಲ್ಲೂ<br /> ನಿನ್ನದೇ ನೆನಪು<br /> ನಿನ್ನ ಮೌನ ರೂಪ<br /> ನನ್ನ ಮೌನವನ್ನು ಹೇಗೆ ಕಾಡುತ್ತಿದೆ<br /><br /><strong>ಮೌನ ೨</strong><br /><br /> ಮೌನವಾಗಿರುವ ಹುಡುಗಿ<br /> ಮೌನದೊಳಗೆ ಕಾಡುತ್ತಾಳೆ<br /> ತುಟಿ ಬಿಚ್ಚದ ಹುಡುಗಿ<br /> ಮೌನದಲ್ಲಿ ಮುಗುಳು ನಗುತ್ತಾಳೆ<br /> ಮಲ್ಲಿಗೆಯಂತ ಮೌನ<br /> ತಾವರೆಯಂತಹ ನಗು<br /> ಅರ್ಥವಾಗುವುದೇ ಇಲ್ಲ.<br /><br /><strong>ಮೌನ ೩ </strong> <br /> ಅಮ್ಮ ಬಿಡಲಿಲ್ಲ<br /> ಅಪ್ಪ ಮೌನ ಒಡೆಯಲಿಲ್ಲ<br /> ಒಡೆದದ್ದು ಹೃದಯಗಳು<br /> ಮನಗಳುರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com5tag:blogger.com,1999:blog-3008691534013934825.post-85655691701312177292008-11-04T11:11:00.000-08:002008-11-04T12:01:26.267-08:00ನೆಟ್ಟ(ಟ್ಟಿ)ಗೆ ಬರೆಯುವವರುಎಲ್ಲೊ ಓದಿದ ನೆನಪು ಬ್ಲಾಗ್ ಎಂದರೆ ಖಾಸಗಿ ಡೈರಿ ಎಂದು, ನನಗೆ ಇಷ್ಟವಾಗಿರಲಿಲ್ಲ.ನಿಮಗೆ ಬೇಕಾದದನ್ನು ಖಂಡಿತಾ ಬರೆಯಲು ಅವಕಾಶವಿದೆ.ಹಾಗಂತ ಅದನ್ನು ಎಲ್ಲರೂ ಓದಬಾರದು ಅಂತ ಏನಿಲ್ಲ ತಾನೇ.ಅಂದ ಮೇಲೆ ಅದು ಖಾಸಗಿ ಡೈರಿಯಾಗಲು ಹೇಗೆ ಸಾಧ್ಯ.ನಿಮ್ಮ ಕನಸುಗಳಿಗೆ,ನಿಮ್ಮ ವಿರಹ ವೇದನಗಳಿಗೆ ಬ್ಲಾಗ್ ನಲ್ಲಿ ಅವಕಾಶವಿದೆ.ಅಂದ ಹಾಗೆ ಬರೆದ ಬರಹಗಳಿಗೆ copy right ಇಲ್ಲ.ಹೀಗೆ ಡೈರಿ ಅನ್ನುವ ಕಲ್ಪನೆಯನ್ನು ದಯವಿಟ್ಟು ಕಿತ್ತು ಹಾಕಿ.<br /> <br /> ಬ್ಲಾಗ್ ನಲ್ಲಿ ಕೆಸರೆರಚಾಟದ ಚಟಗಳು ಪ್ರಾರಂಭವಾಗಿದೆ.ಒಂದಿಷ್ಟು ದಿನ ಬಿಟ್ರೆ ಈ ಚಟ ಕಡಿಮೆಯಾಗುತ್ತದೆ. ಆದರೆ ಆತೀ ಬುದ್ದಿವಂತರೆನಿಸಿದ ಮಂದಿ ಇಂತಹ ಲೇಖನಗಳಿಗೆ ಪ್ರತಿಕ್ರಿಯಿಸುವುದರಿಂದ ಇವರಿಗೆ ಒಂದಿಷ್ಟು ಬಲ ಬಂದ ಹಾಗಿದೆ.ಅವರು ಕೆಸರಲ್ಲಿದ್ದಾರೆ ನಿಜ,ನಾವೇಕೆ ಕೆಸರಿಗೆ ಇಳಿಯೋಣ.ಬ್ಲಾಗ್ ಗಳು ಪವಿತ್ರವಾಗಿರಬೇಕು ನಿಜ.ಹಾಗಾಗಿ ನಮ್ಮತನದಲ್ಲಿ ನಾವಿದ್ದರೆ ಬ್ಲಾಗ್ ಗಳು ತನ್ನತನದ ಹಾದಿಯಲ್ಲಿ ಮುನ್ನಡೆಯುತ್ತದೆ.<br /> <br /> ಹೊಸತನಕ್ಕೆ ತೆರೆದುಕೊಳ್ಳುತ್ತಿರುವ ಬ್ಲಾಗುಗಳು ಕನ್ನಡದ ಮಟ್ಟಿಗೆ ಹೊಸ ಬೆಳವಣಿಗೆಯೇ ಸರಿ ಹತ್ತು ಹಲವು ಕಥೆಗಳು, ಕವನಗಳು ಹೊಸತನದಿಂದ ನಮಗೆ ಸಿಗುತ್ತಿವೆ.ಸವಿಯೋಣ ಬನ್ನಿ <br /> ನಮಗೊಂದು ಅಭಿಮಾನವಿದೆ ನಾವೆಲ್ಲ ನೆಟ್ಟಗೆ ಬರೆಯುವವರು ಅಂದರೆ ನೆಟ್ಟಿಗೆ ಬರೆಯುವವರುರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com0tag:blogger.com,1999:blog-3008691534013934825.post-54282515095047079652008-10-20T19:51:00.000-07:002008-10-26T20:09:12.292-07:00ಬ್ಲಾಗಬ್ಬರ<a href="https://blogger.googleusercontent.com/img/b/R29vZ2xl/AVvXsEjlqME0y5Q_vnMebDMEjUAjtXdItY1x1LK85gevpjbPoaHQsu0VwdEHF4tSuAAY3wsyBJkHyL7nZN6F3GTNWWUjRDJFDIW9ZyaUoySShUVr2AHU0cJFk58u-aP9grdgKw_xu4lxVqm2NNU/s1600-h/Radio-City-logo.gif"><img style="float:left; margin:0 10px 10px 0;cursor:pointer; cursor:hand;" src="https://blogger.googleusercontent.com/img/b/R29vZ2xl/AVvXsEjlqME0y5Q_vnMebDMEjUAjtXdItY1x1LK85gevpjbPoaHQsu0VwdEHF4tSuAAY3wsyBJkHyL7nZN6F3GTNWWUjRDJFDIW9ZyaUoySShUVr2AHU0cJFk58u-aP9grdgKw_xu4lxVqm2NNU/s320/Radio-City-logo.gif" border="0" alt=""id="BLOGGER_PHOTO_ID_5259449629303676674" /></a><br /> <br /><br /> ಮೊನ್ನೆ ನಮ್ಮ ಶ್ರೀ ನಿಧಿ ಎಫ್.ಎಂ ಚಾನೆಲ್ ಒಂದಕ್ಕೆ ಸಂದರ್ಶನ ಕೊಡಲು ಹೋಗಿದ್ದ. ಅದು ಬ್ಲಾಗುಗಳ ಬಗ್ಗೆ ಎನ್ನುವ ಕಾರಣಕ್ಕೆ ಹೆಮ್ಮೆಯಿಂದ ನಾನು ಇಲ್ಲಿ ದಾಖಲಿಸುತ್ತಿದ್ದೇನೆ.ಹಿಂದೆ ಪ್ರಣತಿ ತಂಡ ಬ್ಲಾಗರುಗಳ meet ಆಯೋಜಿಸಿದ್ದ ಸಂದರ್ಭದಲ್ಲಿ ಪ್ರಚಾರ ಕೊಡುವುದು ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾಗ ಹೊಳೆದದ್ದು ಇದೇ ಎಫ್.ಎಂ.... ನಮ್ಮ ಯೋಚನೆ workout ಆಗಿತ್ತು ಕೂಡಾ. ಕನ್ನಡ ಬ್ಲಾಗುಗಳ ಬಗ್ಗೆ ಮಾತಾಡಿ ಅಂದೇ ಇದೇ ಶ್ರೀನಿಧಿ ಮಿಂಚಿದ್ದ. ಹಲವರ ಕೆಂಗಣ್ಣೆಗೂ ಗುರಿಯಾಗಿದ್ದ.<br /><br /> ಈಗಾಗಲೇ ಸಾಕಷ್ಟು ಕನ್ನಡದ ಪತ್ರಿಕೆಗಳು ಬ್ಲಾಗುಗಳ ಬಗ್ಗೆ ದಾಖಲಿಸಿದೆ.ಆದರೆ ವಿದ್ಯುನ್ಮಾನ ವಾಹಿನಿಗಳು ತಮ್ಮದೇ ಆದ ಕಾರಣಕ್ಕೆ ಮಿತಿಯಲ್ಲಿ ಕೆಲಸ ಮಾಡಿವೆ. ಆದರೆ ಎಫ್.ಎಂ ಗಳು ಸುಮ್ಮನಿತ್ತು. ಅವುಗಳನ್ನು ಎಚ್ಚರಿಸಿದ್ದು ಇದೇ ತುಂತುರು ಹನಿ ಎಂಬುದು ಕನ್ನಡದಲ್ಲಿ ಕುಟ್ಟುವ ಬ್ಲಾಗರುಗಳಿಗೆ ಹಿರಿಮೆಯೇ ಸರಿ. ನನ್ನ ಮಾತುಗಳು ಕೆಲವರಿಗೆ ಇಷ್ಟವಾಗದಿರಬಹುದು. ಹಾಗಂತ ನಾನು ಅವರಿಗೆ ಬಕೆಟ್ ಹಿಡಿಯಲು ಸಿದ್ದನಿಲ್ಲ. ಯಾಕೆಂದರೆ ನಾನು D.S.S. ( ದಲಿತ ಸಂಘರ್ಷ ಸಮಿತಿಯಲ್ಲ ) - ಡಿ.ಎಸ್. ಶ್ರೀನಿಧಿಗೆ ಬಕೆಟ್ ಹಿಡಿಯುತ್ತಿಲ್ಲ. ಕನ್ನಡದ ಬ್ಲಾಗುಗಳು ಸದ್ದಿಲ್ಲದೆ ಸುದ್ದಿಯಾಗುತಿದೆಯಲ್ಲ ಅದು ನನಗೆ ಖುಷಿ ತಂದಿರುವುದು. ನಾನು ಕಂಡ ಹಾಗೇ ಅದೆಷ್ಟೋ ಮಂದಿ ಬ್ಲಾಗರುಗಳಾಗುತ್ತಿದ್ದಾರೆ.ತಮ್ಮೊಳಗಿನ ಬರಹಗಾರನನ್ನು ಬರಹ ತಂತ್ರಾಂಶ ಬಳಸಿ ಎಚ್ಚರಿಸುತ್ತಿದ್ದಾರೆ.<br /><br /> ಇದಕ್ಕಿಂತ ಹೆಚ್ಚು ಏನು ಬೇಕು ಹೇಳಿ.<br /><br /><strong>ಶ್ರೀನಿಧಿ ಆವಾಂತರ</strong><br /><br /># ಟಿ.ವಿ. ವಾಹಿನಿಯಲ್ಲಿ D.S.S. ಕೆಲಸ ಮಾಡುವುದರಿಂದ ಚಾನೆಲ್ ಸಂದರ್ಶನ ಎಂದ ತಕ್ಷಣ ಅದು ಎಫ್.ಎಂ ಎಂಬುದನ್ನು ಮರೆತು ಮೇಕಪ್ ಮಾಡಿಕೊಂಡೇ ಸಂದರ್ಶನಕ್ಕೆ ಹೋಗಿದ್ದರಂತೆ. ( ಸುದ್ದಿ ದೃಢಪಟ್ಟಿಲ್ಲ - just flash news )<br /><br /># 8.30 ಕ್ಕೆ ಸಂದರ್ಶನ ಎಂದು ಹೆಚ್ಚಿನ ಮಂದಿ ಕಿವಿಗೆ ಇಯರ್ ಫೋನ್ ಇಟ್ಟು ಕಾದಿದ್ದರು. ಆದರೆ ಅಷ್ಟು ಹೊತ್ತಿಗೆ <br />R.J. Srinidhi (ಆರ್.ಜೆ.ತಾತ್ಕಾಲಿಕ)ಯವರು ೯೧.೧ ಲಾಂಜ್ ಲ್ಲಿ ಟೀ ಕುಡಿಯುತ್ತಿದ್ದರು. ಅಂದು ಶನಿವಾರ ಎಫ್.ಎಂ ಕಚೇರಿಯಲ್ಲಿ ಜನ ಕಡಿಮೆ ಇತ್ತು.(NOTE: ಮುಂದಿನ ಕಾರ್ಯಾಚರಣೆ ಕಿವಿಗೆ ಇಯರ್ ಫೋನ್ ಇಟ್ಟು ಕಾದಿದ್ದ ಮಂದಿಯದ್ದು.)<br /><br />any way..... thanks D.S.S<br /><br />ಕೊನೆಗೊಂದು ಮಾತು ನಮ್ಮ ಸಾಧನೆಗೆ ನಾವು ಬೆನ್ನು ತಟ್ಟುತ್ತಿಲ್ಲ. ಬದಲಿಗೆ ವಾಸ್ತವವನ್ನು ಹೇಳಿದ್ದೇನೆ. ಅಂದ ಹಾಗೇ ನಮ್ಮದೇ ಕಚೇರಿಯ ಹುಡುಗಿಯೊಬ್ಬರು ಬ್ಗಾಗು ಆರಂಭಿಸಲು ಲೈಸೆನ್ಸ್ ಪಡೆದಿದ್ದಾರೆ. ಕೆಲಸ ಪ್ರಾರಂಭವಾಗಿದೆ.ಚಲನಚಿತ್ರ ಅವರ ನೆಚ್ಚಿನ ಕ್ಷೇತ್ರ ಹಾಗಾಗಿ ಅವರು ಅದರ ಸುತ್ತವೇ ಅನುಭವ, ಟೀಕೆ-ಟಿಪ್ಪಣಿ ಬರೆಯುತ್ತಿದ್ದಾರೆ. ಚೆನ್ನಾಗಿದೆ ನೀವು ವಿಸಿಟ್ ಮಾಡಿ <a href="swapnahp.blogspot.com ">swapnahp.blogspot.com </a>ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com7tag:blogger.com,1999:blog-3008691534013934825.post-76591490526298515732008-09-11T12:56:00.000-07:002008-09-11T13:09:43.600-07:00ನಾಲ್ಕು ಕನಸು<strong>ಕನಸು - ೧</strong><br /><br />ನನ್ನ ಪಾದ ತಲಗಳನ್ನು ಸಮುದ್ರದ<br />ಅಲೆಗಳು ಚುಂಬಿಸುತ್ತಿರಬೇಕು<br />ಸಮುದ್ರ ದಂಡೆಯಲ್ಲಿ ಮಲಗಿ ನಾನು<br />ಆಕಾಶ ದೃಷ್ಟಿಸುತ್ತಿರಬೇಕು<br />---------------------------<br /><strong><br />ಕನಸು - ೨</strong><br /><br />ಈ ಮಳೆಯೇ ಹೀಗೆ, ತುಂತುರು ಹನಿ<br />ಕಿವಿಯಲ್ಲೊಂದು ಮೊಬೈಲ್ ನ ಈಯರ್ ಫೋನ್<br />ಅದರಲ್ಲಿ ನನ್ನ ಹುಡುಗಿಯಯ ದನಿ<br />ಹನಿ ಹನಿ ಪ್ರೇಂ ಕಹಾನಿ<br />-------------------------<br /><strong><br />ಕನಸು - ೩</strong><br /><br />ಪೂಜೆ ಮುಗಿದ ಮೇಲೆ<br />ದೇವರ ಮುಟ್ಟಬೇಕು, ನಮಿಸಬೇಕು ಅನ್ನಿಸುತ್ತದೆ<br />ಪ್ರೀತಿಸಿದ ಹುಡುಗಿಯ ಮೇಲೂ ಅಷ್ಟೆ ಭಕ್ತಿ<br />ಪೂಜೆ ಮುಗಿದ ವಿಗ್ರಹದಂತೆ<br />ಪ್ರೀತಿ ಉಕ್ಕುತ್ತದೆ<br />----------------------------<br /><strong>ಕನಸು ೪ </strong><br /><br />ಎಲ್ಲಾ ಮರೆತಿರುವಾಗ, ಮರೆಯಲಾಗುವುದಿಲ್ಲ<br />ನಿನ್ನ ಕಣ್ಣ ಒಳಗಿನ ಕನಸು<br />ಮನಸ್ಸಿನೊಳಗಿನ ಭಯ, ಆತಂಕ <br />ಮತ್ತೇನೂ ತಪ್ಪು ........ನಿನ್ನ ಕನಸು ಕದ್ದದ್ದುರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com9tag:blogger.com,1999:blog-3008691534013934825.post-33669387047114148072008-09-09T13:53:00.000-07:002008-09-11T12:48:56.466-07:00ನಲ್ಲೂರು - ಸಾರಥಿಯಾದ ಬಗೆ<a href="https://blogger.googleusercontent.com/img/b/R29vZ2xl/AVvXsEiVjzWSKQj6v3S1fFx6DBfGcUJ1D6CS4Dcx6zD2lKkpSpBML0WtTzXEpggnHRQhhhFj1HkgooEwiqnTPgbctlQRBp2MM1u8cRGHU99SdW6zA7dDgR7-yO3VYyekNXa8T8Ia1DEmSo3q54M/s1600-h/DSC00849.JPG"><img style="float:left; margin:0 10px 10px 0;cursor:pointer; cursor:hand;" src="https://blogger.googleusercontent.com/img/b/R29vZ2xl/AVvXsEiVjzWSKQj6v3S1fFx6DBfGcUJ1D6CS4Dcx6zD2lKkpSpBML0WtTzXEpggnHRQhhhFj1HkgooEwiqnTPgbctlQRBp2MM1u8cRGHU99SdW6zA7dDgR7-yO3VYyekNXa8T8Ia1DEmSo3q54M/s320/DSC00849.JPG" border="0" alt=""id="BLOGGER_PHOTO_ID_5244853063005304802" /></a><br /> ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾಗಿ ನಲ್ಲೂರು ಪ್ರಸಾದ್ ಅಧಿಕಾರ ಸ್ವೀಕರಿಸಿದ್ದಾರೆ.ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ನೂತನ ಸಾರಥಿಯ ಮೇಲೆ ಇದೀಗ ಹತ್ತು ಹಲವು ಭರವಸೆಗಳಿದೆ.ಚುನಾವಣೆಯ ಕಣಕ್ಕೆ ಇಳಿದ ಸಂದರ್ಭದಲ್ಲಿ ನಲ್ಲೂರು ಹಲವು ಬಗೆಗಳಲ್ಲಿ ತನ್ನ ಗೆಲುವಿನ ದಾರಿಯನ್ನು ಕಂಡುಕೊಂಡಿದ್ದರು. ಉಡುಪಿಯ ಸಾಹಿತ್ಯ ಸಮ್ಮೇಳನಕ್ಕೂ ಮುನ್ನವೇ ತಾವು ಪರಿಷತ್ ನ ಸಾರಥಿಯಾಗಬೇಕು ಎಂದು ಟೊಂಕ ಕಟ್ಟಿದ ನಲ್ಲೂರು ಅದರಲ್ಲಿ ಯಶಸ್ವಿಯಾಗಿದ್ದಾರೆ. <br /> <br /> ಒಂದು ರೀತಿಯಲ್ಲಿ ನೋಡಿದರೆ ನಲ್ಲೂರು ಸುಲಭ ಗೆಲುವಿಗೆ ದಾರಿ ಮಾಡಿಕೊಟ್ಟದ್ದು ಅವರ ಪ್ರತಿಸ್ಪರ್ಧಿಯಾಗಿದ್ದ ಸಿ.ವೀರಣ್ಣ ಎಂದರೆ ತಪ್ಪಲ್ಲ.ತಮಗೆ ಸ್ಪರ್ಧಿಗಳೇ ಇಲ್ಲ ಎಂದು ಹೇಳಿ ಎಲ್ಲಾ ಬಗೆಯಲ್ಲಿ ವೀರಣ್ಣ ಎಡವಟ್ಟು ಮಾಡಿಕೊಂಡರು.ಇನ್ನು ವಿದ್ಯಾಶಂಕರ್ ಸರದಿ ಗೊಂದಲದ ಹೇಳಿಕೆಗಳದ್ದೇ ಕಾರುಬಾರಾಯಿತು. ಒಟ್ಟಾರೆ ನಲ್ಲೂರು ಪ್ರಸಾದರ ಸಂಘಟನ ಚಾತುರ್ಯತೆ ೨೩ನೇ ಕ.ಸಾ.ಪ ಅಧ್ಯಕ್ಷಗಾದಿ ಒಲಿಯುವಂತೆ ಮಾಡಿದೆ.<br /><br /><blockquote><em><strong><br />ನಲ್ಲೂರು... ಸವಾಲು.. ಸಾಲು.. ಸಾಲು..</strong></em></blockquote> <br /><br />* ನಲ್ಲೂರು ಮುಂದೆ ಸಾವಿರ ಸವಾಲುಗಳಿದೆ. ೭೫ನೇ ಸಾಹಿತ್ಯ ಸಮ್ಮೇಳನ ನಡೆಸಲು ಚಿತ್ರದುರ್ಗ ಸಜ್ಜಾಗಿದೆ.ಡಿಸೆಂಬರ್ ನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲಾ ಕ.ಸಾ.ಪ ಸಿದ್ಧವಿದೆ. ಆದರೆ ಸ್ಥಳೀಯ ಶಾಸಕ ಯಾಕೋ ಮನಸ್ಸು ತೋರಿಸುತ್ತಿಲ್ಲ. <br />* ಪರಿಷತ್ ನ ಕೊಠಡಿಗಳಲ್ಲಿ ಸಾಕಷ್ಟು ಪುಸ್ತಕಗಳು ರಾಶಿ ಬಿದ್ದಿದೆ.ಯಾರೊಬ್ಬರಿಗೂ ಇದು ಬೇಕಾಗಿಲ್ಲ.ಇದನ್ನು ವಿಲೇವಾರಿ ಮಾಡುವ ಬಗೆ ಹೇಗೆ.ಇಂತಹ ಕಳಪೆ ಗುಣಮಟ್ಟದ ಪುಸ್ತಕ ಪ್ರಕಟಣೆ ತಡೆಗಟ್ಟುವುದು ಹೇಗೆ.<br />* ಹಿರಿಯ ಸಾಹಿತಿಗಳು ಏನಿಸಿಕೊಂಡ ಮಂದಿ ಪರಿಷತ್ ಕಡೆ ಬರುವುದೇ ಇಲ್ಲ. ಇವರಿಗೆ ಚಾಮರಾಜಪೇಟೆಯ ಹಾದಿ ತೋರಿಸುವುದಾದರೂ ಹೇಗೆ?<br />* ಕನ್ನಡ ಸಾಹಿತ್ಯ ಸಮ್ಮೇಳನಗಳದ್ದು ಇದೇ ಪಾಡು, ಹಿರಿಯ ತಲೆಗಳು ಸಮ್ಮೇಳಾನಂಗಣಕ್ಕೆ ಬರುವುದಿಲ್ಲ. ಕನಿಷ್ಟ ಪಕ್ಷ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರು ಬಂದರೆ ಸಾಕು. ಹೊಸ ತಲೆಮಾರಿಗೆ ಹಿರಿಯ ಸಾಹಿತಿಗಳನ್ನು ಕಾಣುವ ಅವಕಾಶ ದೊರೆಯುತ್ತದೆ.<br />* ಸಮ್ಮೇಳನಗಳು ಜಾತ್ರೆಯಾಗುತ್ತಿದೆ. ಸಮ್ಮೇಳನದ ನಿರ್ಣಯಗಳು ಹಾಗೇ ಉಳಿದಿವೆ.<br />* ಬೆಂಗಳೂರಿನಲ್ಲಿ ಸಮ್ಮೇಳನ ನಡೆಯದೆ ಹಲವು ದಶಕ ಸಂದು ಹೋಗಿವೆ.ಈಗ ನಲ್ಲೂರು ಬಣದ ರಾಮಲಿಂಗೇಗೌಡ ನಗರ ಘಟಕದ ಅಧ್ಯಕ್ಷರಾಗಿದ್ದಾರೆ.<br />* ಅಮೃತ ನಿಧಿಯ ಕಥೆ ?<br /><br />ಹೀಗೆ ಪಟ್ಟಿ ಬೆಳೆಯುತ್ತದೆ..........<br /><br /><br /> ರಾಜಕೀಯ ವ್ಯಕ್ತಿಗಳಿಂದ ಸಮ್ಮೇಳನ, ಪರಿಷತ್ತು ದೂರವಿರಬೇಕು ಎಂದು ಎಲ್ಲರೂ ಬಯಸುತ್ತಿದ್ದರೂ, ಆದರೆ ನಲ್ಲೂರು ರಾಜಕೀಯ ನಂಟಿನೊಂದಿಗೆ ಪರಿಷತ್ತು ಕಟ್ಟುವುದಾಗಿ ಹೇಳಿದ್ದಾರೆ. ಕಾದು ನೋಡುವ, ೩ ವರ್ಷಗಳಲ್ಲಿ ನಲ್ಲೂರು ಪರಿಷತ್ತು ಕಟ್ಟುವ ಬಗೆಯನ್ನುರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com0tag:blogger.com,1999:blog-3008691534013934825.post-43367776216875040632008-08-07T11:45:00.000-07:002008-08-07T12:45:02.381-07:00ಅಶೋಕನ ಸಾರಿಗೆ ಪುರಾಣ<a href="https://blogger.googleusercontent.com/img/b/R29vZ2xl/AVvXsEjTBt3eK0iVjCIL8JmT9wlzVC2OBe8zgBCpRdR-mElQIEDliebBsyBxqC_ZEh3B6YpDhMJOFRrlltrwwMJDSR1tL4T-sAhPCcH8F0kjzdvcqKiqn_b3b87ZaiQm0qAzJXYF10pXckPHRSk/s1600-h/bmtc.jpg"><img style="display:block; margin:0px auto 10px; text-align:center;cursor:pointer; cursor:hand;" src="https://blogger.googleusercontent.com/img/b/R29vZ2xl/AVvXsEjTBt3eK0iVjCIL8JmT9wlzVC2OBe8zgBCpRdR-mElQIEDliebBsyBxqC_ZEh3B6YpDhMJOFRrlltrwwMJDSR1tL4T-sAhPCcH8F0kjzdvcqKiqn_b3b87ZaiQm0qAzJXYF10pXckPHRSk/s320/bmtc.jpg" border="0" alt=""id="BLOGGER_PHOTO_ID_5231863601912176338" /></a><br /> ಸಾರಿಗೆ ಸಚಿವ ಆರ್.ಅಶೋಕ್ ವೋಲ್ವೊ ಬಸ್ ನಲ್ಲಿ ಪ್ರಯಾಣ ಮಾಡಿದರಂತೆ.ಇದು ಇತ್ತೀಚೆಗೆ ಬಂದ ಸುದ್ದಿ.ಇಷ್ಟಕ್ಕೆ ಈ ಸುದ್ದಿ ಸುಮ್ಮನಿರಬೇಕೆ. ಕಾವೇರಿ ಹರಿದಂತೆ ಮುಂದುವರಿದಿದೆ.ಬಸ್ ನಲ್ಲಿ ಟಿಕೇಟ್ ಪಡೆದರಂತೆ, ರಸ್ತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಂತೆ. ಹೀಗೆ ಇದು ಮುಂದುವರಿಯುತ್ತದೆ. <br /> <br /> ಸಾರಿಗೆ ಸಚಿವರು ದೆಹಲಿಗೆ ಪ್ರಯಾಣಿಸಬೇಕಾಗಿತ್ತು.ಇದೇ ಸುದಿನ - ಬಿಟ್ಟಿ ಪ್ರಚಾರಕ್ಕೆ ಇನ್ನೇನು ಬೇಕು.ಮಾಧ್ಯಮ ಪ್ರತಿನಿಧಿಗಳ ಮೊಬೈಲ್ ರಿಂಗಣಿಸಿದೆ. ಕರೆಯ ಹಿಂದಿನ ರಹಸ್ಯದ ಬಗ್ಗೆ ಒಂದಿಷ್ಟು ಯೋಚಿಸಿದ್ದರೆ.ಸಾಯಲಿ ಬಿಡಿ ಬಿಎಂಟಿಸಿನಲ್ಲಿ ತಮ್ಮ ಪ್ರಯಾಣ ಯಾವಾಗ ಎಂದು ಪ್ರಶ್ನಿಸಿದ್ದರೆ ಅಶೋಕ ಸಾರಿಗೆಯ ಟಯರ್ ಪಂಚರ್ ಆಗುತ್ತಿತ್ತು.ಹಾಗಾಗಲಿಲ್ಲ. ಅಶೋಕನು ಒಂದಿಷ್ಟು ಯೋಚಿಸಬೇಕಾಗಿತ್ತು ತಾನೇ. ವೋಲ್ವೊ ಬಸ್ ನಲ್ಲಿ ಪ್ರಯಾಣಿಸುವುದು ದೊಡ್ಡ ವಿಷಯವಲ್ಲ ಎಂದು. ಬೆಂಗಳೂರಿನ ಸಾರಿಗೆ ವ್ಯವಸ್ಥೆ ಸಾವಿರ ಸಮಸ್ಯೆಗಳನ್ನು ಎದುರಿಸುತ್ತಿದೆ.ಬಿಎಂಟಿಸಿಯ ನೌಕರರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಮಾರ್ಗ ಮಧ್ಯದಲ್ಲಿ ಚೆಕಿಂಗ್ ನೆಪದಲ್ಲಿ ಬಸ್ ಹತ್ತುವ ಹಿರಿಯ ಅಧಿಕಾರಿಗಳು ಮಾಮೊಲಿಗಾಗಿ ಚಾಲಕ, ನಿರ್ವಾಹಕನ ಪ್ರಾಣ ಹಿಂಡುತ್ತಿದ್ದಾರೆ.ಕೊಡದಿದ್ದರೆ ಅಜಾಗರುಕತೆ ಚಾಲನೆ,ಟಿಕೇಟ್ ನೀಡಿಕೆಯಲ್ಲಿ ಲೋಪದ ನೆವಕ್ಕೆ ಬಲಿಯಾಗಬೇಕು.ಇವೆಲ್ಲಾ ಸಾರಿಗೆ ಸಚಿವರ ಕಣ್ಣಿಗೆ ಬಿದ್ದಿಲ್ಲ. ಇದು ಕಾಣುವುದೂ ಇಲ್ಲ. ಯಾಕೆಂದರೆ ವೋಲ್ವೊ ತಾನೇ ಇಲಾಖೆಯ ಮಾನ ಉಳಿಸುತ್ತಿರುವುದು.?<br /><br /> ಸಾರಿಗೆ ಸಚಿವರಿಗೆ ಹೇಳಿ ಸ್ವಾಮಿ ರಾತ್ರಿ ೧೨ ಗಂಟೆಯ ಬಳಿಕ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬರಲು,ನೋಡಲಿ ಅಲ್ಲಿ ನೌಕರರು ಪಡುತ್ತಿರುವ ಪಾಡು.ಬಸ್ ನಿಲ್ದಾಣದ ಮೇಲೆ ರಾಜಾರೋಷವಾಗಿ ವ್ಯಾಪಾರ ನಡೆಯುತ್ತಿದೆಯಲ್ಲ. ಕಡಿವಾಣ ಸಾಧ್ಯವಿಲ್ಲವೆ.ಇದೆ ಆದರೆ ಇಲಾಖೆಯ ಅಧಿಕಾರಿಗಳಿಗೆ ಬರುವ ಆದಾಯಕ್ಕೆ ಕತ್ತರಿ ಬೀಳುತ್ತದಲ್ಲ.ಇವೆಲ್ಲಾ ಅಶೋಕನ ಕಣ್ಣಿಗೆ ಕಾಣಿಸುತ್ತಿಲ್ಲ.ಇಲ್ಲಿಗೆ ಭೇಟಿ ನೀಡಿದಾಗ ಮಾಧ್ಯಮ ಪ್ರತಿನಿಧಿಗಳನ್ನು ಕರೆಯಿರಿ.ಜನ ನಿಮ್ಮನ್ನು ಮೆಚ್ಚುತ್ತಾರೆ.<br /><br /> ಸಾರಿಗೆ ಸಚಿವರೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿ ಜನ ಸಾಮಾನ್ಯನ ಪಾಡು ನಿಮಗೂ ಅರ್ಥವಾಗುತ್ತದೆ.ಅದು ಬಿಟ್ಟು ಆಗ್ಗದ ಪ್ರಚಾರ ಬಿಟ್ಟು ಬಿಡಿ. ಈ ಹಿಂದೆ ರಮಾನಾಥ ರೈ ಬಸ್ ಹತ್ತಿದಾಗ ಬಂದ ಟೀಕೆಯನ್ನು ನೆನಪಿಸಿಕೊಳ್ಳಿ.ನೆನಪಾಗದಿದ್ದರೆ ಹಳೆ ಸುದ್ದಿ ಪತ್ರಿಕೆಯನ್ನು ತಿರುವು ಹಾಕಿ.ಸಾಕಷ್ಟು ಕೆಲಸಗಳು ಬಾಕಿ ಇದೆ. ವೋಲ್ವೊ ಕನವರಿಕೆಯಿಂದ ಹೊರ ಬನ್ನಿ ಸಾರ್............ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com7tag:blogger.com,1999:blog-3008691534013934825.post-61606624291126153722008-06-10T13:40:00.000-07:002008-06-10T15:26:48.573-07:00ರೈತ -- ರಕ್ತ ತರ್ಪಣನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳು ರೈತ ದೇಶದ ಬೆನ್ನೆಲುಬು ಎಂದು ನಮ್ಮ ಟೀಚರ್ ಕಂಠ ಪಾಠ ಮಾಡಿಸುತ್ತಿದ್ದರೂ,ಆದರೆ ಅಮೇಲಿನ ದಿನಗಳಲ್ಲಿ ಆರಿವಾಗತೊಡಗಿತು....ಬೆನ್ನೆಲುಬನ್ನು ಮುರಿಯುವ ಕೆಲಸ ಸತತವಾಗಿ ನಡೆಯುತ್ತಿದೆ ಎಂದು.ಹಾವೇರಿಯಲ್ಲೂ ನಡೆದದ್ದು ಇದೇ.ರಾಜ್ಯ ಪ್ರತೀ ಬಾರಿಯೂ ಒಂದಲ್ಲ ಒಂದು ಸಮಸ್ಯೆ ಸಿಲುಕಿ ತತ್ತರಿಸುತ್ತಿದೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂದಿಗೆ ಇದರ ಅರಿವು ಇರಬೇಕಾಗಿತ್ತು. ಆದರೆ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದ್ರೂ ಇವರಿಗೆ ಚಿಂತೆ ಇದದ್ದು ಅಧಿಕಾರಿಗಳ ವರ್ಗಾವಣೆ ಬಗ್ಗೆ. ಇದರ ಪ್ರತಿಫಲ ಗೊಬ್ಬರ-ಬೀಜಕ್ಕಾಗಿ ರೈತನ ರಕ್ತ ತರ್ಪಣ. <br /><br /> ರಾಜ್ಯದಲ್ಲಿ ರೈತನ ಸಮಸ್ಯೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಪ್ರಾರಂಭಗೊಂಡಿತ್ತು. ಬೀಜ, ಗೊಬ್ಬರಕ್ಕಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.ಆದರೆ ರಾಜಧಾನಿಯಲ್ಲಿ ಕೇವಲ ಭರವಸೆಯ ಮಹಾನದಿ ಹರಿದಿತ್ತು ಬಿಟ್ಟರೆ, ಆಡಳಿತದ ಚುಕ್ಕಾಣಿ ಹಿಡಿದ ಮಂದಿ ಈ ಭಾಗಕ್ಕೆ ಭೇಟಿ ನೀಡುವ ಕೆಲಸವನ್ನು ಮಾಡಿರಲಿಲ್ಲ. ಈಗ ಎಲ್ಲವೂ ಕೈ ಮೀರಿದೆ. ರಾಜ್ಯದಲ್ಲಿ ಹೋರಾಟ ಕೆಂಪಾಗಿದೆ. ಹಸಿರು ಶಾಲಿನ ಮೇಲಿನ ಕೆಂಪು ಕಲೆಗಳಾಗಿದೆ.<br /> <br /> ಮಾಧ್ಯಮಗಳು ಸಮಸ್ಯೆಯ ಸ್ವರೂಪವನ್ನು ಗಂಟೆಗಟ್ಟಲೆ ತೋರಿಸಿದವು, ಪುಟಗಟ್ಟಲೆ ಬರೆದವು ಆದರೂ ರೈತರ ಆಕ್ರೋಶವನ್ನು ಶಮನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದೀಗ ರಾಜಭವನದತ್ತ ವಿಧಾನಸೌಧ ಕೈತೋರಿಸುತ್ತಿದೆ. ತಪ್ಪುಗಳು ನಡೆದದ್ದು ಇಲ್ಲೆ ಎನ್ನುವುದು ಇದರ ಒಳಾರ್ಥ. ಆದರೆ ರಾಜ್ಯಪಾಲರಿಗೆ ಕನ್ನಡದ ನೆಲದ ಸಮಸ್ಯೆಯ ಅರಿವಿಲ್ಲ ಸರಿ, ಅಧಿಕಾರಿಗಳು ಏನು ಮಾಡುತ್ತಿದ್ದರು. ಇವರ ತಪ್ಪುಗಳಿಗೆ ಶಿಕ್ಷೆಯೇನು? ಸರಿ ಬಿಟ್ಟು ಬಿಡಿ. ಸಮಸ್ಯೆ ತೀವ್ರ ಸ್ವರೂಪ ಪಡೆದು, ಪೋಲಿಸರು ಪರಿಸ್ಥಿತಿ ನಿಯಂತ್ರಣಕ್ಕೆ ಒದ್ದಾಡುತ್ತಿದ್ದರೆ ಮಾನ್ಯ ಗೃಹ ಸಚಿವರು ತಮ್ಮ ತವರೂರಿನಲ್ಲಿ ಮಾಡುತ್ತಿದ್ದದರೂ ಏನು? <br /><br /> ಈಗ ರೈತರ ಹೆಸರಿನಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಗಳು ಪ್ರಾರಂಭಗೊಂಡಿದೆ. ಮುಂದೇನು ಅನ್ನುವ ಪ್ರಶ್ನೆಗೆ ಉತ್ತರವಿಲ್ಲ.<br /><br /> ಈ ನಡುವೆ ಬಹುಮುಖ್ಯ ಪ್ರಶ್ನೆಯೊಂದು ಎಲ್ಲರನ್ನೂ ಕಾಡುತ್ತಿದೆ. ಹಾವೇರಿಯಲ್ಲಿ ಗೋಲಿಬಾರ್ ಅಗತ್ಯವಿತ್ತೆ ?ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com6tag:blogger.com,1999:blog-3008691534013934825.post-5667334926460697862008-05-05T09:27:00.000-07:002008-05-05T09:35:36.683-07:00ಮಳೆಯೆಂದರೆ ಹೀಗೆ ?ನಿನ್ನೆ ಯಾಕೆ ಮಳೆ ಸುರಿಯಿತೋ<br />ನಾಡೆಲ್ಲ ತಂಪಾಗಿದೆ<br />ಇನ್ನೂ ಬಿಸಿಲಿರಬಾರದಿತ್ತೆ.<br />ನಾನು ಆ ಬಿಸಿಲಲ್ಲಿ ಸುಟ್ಟು ಹೋಗಬಾರದೆ<br />ಎಲ್ಲವೂ ತಂಪಾಗಿದೆ,ಆದರೆ<br />ನನ್ನ ಮನಸ್ಸಲ್ಲಿ ಬೆಂಕಿಯ ನೋವಿದೆ<br />ಎದೆಯೊಳಗಡೆ ಸಾವಿರ ಹಾವು ಹರಿದಾಡುತ್ತಿದೆ<br /><br />ಕನಸಲ್ಲಿ ಸುಖವಿಲ್ಲ<br />ಹಳೆಯ ದಿನಗಳು ಮತ್ತೆ ಯಾಕೋ ಮರುಕಳಿಸುತ್ತಿದೆ<br />ನನ್ನ ಕೋಪ ನನ್ನ ಸುಡಬಾರದೆ<br /><br />ಸುಡು ಎಂದರೂ ಸುಡದ ಈ ಬೆಂಕಿ<br />ನಿಲ್ಲೂ ಎಂದರೂ ನಿಲ್ಲದ ಗಾಳಿ<br />ಹೋಗು ಎಂದರೂ ಹೋಗದ ಬೆಳಕು<br />ನನ್ನ ಬದುಕ ಚುಚ್ಚುತ್ತಿದೆ<br /><br />ಕಾಲ ಕೆಳಗೆ ಸಮುದ್ರ<br />ದೂರದಲ್ಲೆಲ್ಲೂ ಮಳೆ ಬರುವ ಸದ್ದು<br />ಕೇಳುವ ದಿನ ಎಂದೂ ಬರುವುದೋ.....ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com5tag:blogger.com,1999:blog-3008691534013934825.post-40840204736800248772008-04-17T18:00:00.000-07:002008-04-17T19:30:16.857-07:00ಮಂಗಳೂರಿನಿಂದ ಮರಳಿದ ಮೇಲೆಭಾರೀ ಮಳೆ ಸುರಿಯುತ್ತಿದೆ. ಗೇರು ಬೀಜ ಗಿಡದಲ್ಲೆ ಮೊಳಕೆಯೊಡೆದಿದೆ.ಇದು ಕೆಲ ವಾರಗಳ ಹಿಂದೆ ನಾನು ಮಂಗಳೂರು ಬಸ್ಸು ಹತ್ತುವ ಮುನ್ನದ ಮಾತು. ಆದರೆ ಅದ್ಯಾವುದೋ ತಿರುವು ಮುರುವುಗಳಲ್ಲಿ ಸಾಗಿದ ಆರು ಚಕ್ರದ ಬಂಡಿ ನನ್ನನ್ನು ಬಿ.ಸಿ.ರೋಡಿನಲ್ಲಿ ಇಳಿಸಿದಾಗ Saftey ಗೆ ಇರಲಿ ಎಂದು ಕೊಂಡೊಯ್ಯುದಿದ್ದ ಜಾಕೆಟ್ ನೊಳಗೆ ಬೆವರು ಸುರಿಯುತಿತ್ತು. ಆದರೆ ನೆಲದ ಒದ್ದೆ ಆರಿರಲಿಲ್ಲ. ನೇತ್ರಾವತಿ ನದಿಯಲ್ಲಿ ನೀರು ಉಕ್ಕಿ ಹರಿಯುತಿತ್ತು. ( ಅದೆಷ್ಟು ನೀರು ನದಿಯಲ್ಲಿ ಹರಿದಿದೆಯೋ )<br /> ಹೌದು ನಾನು ಊರಿಗೆ ಹೋಗಿ ಬಂದಿದ್ದೇನೆ.ಒಂಥರ Breaking news.ಯಾರು First ಓದುತ್ತಾರೋ ಅವರಿಗೆ Exclisive.ಮತ್ತೆಲ್ಲ Flash. Any way ನಾನು ಊರಿಗೆ ಹೋಗಿದ್ದೆ. ತುಂಬಾ ತಿಂಗಳಾಗಿತ್ತು. ಈ ಆಟೋನಗರಿಯ <br />ಕಿರಿ ಕಿರಿಯಿಂದ ಒಂದಿಷ್ಟು ರಿಲ್ಯಾಕ್ಸ್. ಜೊತೆಗೆ ನಾಸ್ತಿಕನಲ್ಲ ಎಂಬ ಕಾರಣಕ್ಕೆ ಊರಿನ ಜಾತ್ರೆ ನನ್ನನು ಊರಿಗೆ ಕರೆದಿತ್ತು.<br /> ಊರೇ ಹೀಗೆ ........ ಊರು ಬಿಟ್ಟ ಮೇಲೆ ಗೊತ್ತಾಗುತ್ತೆ.Importent. ಅದರೆ ಬದುಕು ಕಾಡುತ್ತದೆ. Future ಎನ್ನುವ ಭೂತ ಕಾಡುತ್ತದೆ. ಹಾಗಾಗಿ ಊರಿನ ಪ್ರತಿಯೊಂದು ಬದಲಾವಣೆ ನಮ್ಮಲ್ಲಿ ಅಚ್ಚಲ್ಲಿ ಉಳಿಯುತ್ತದೆ. ಒಟ್ಟಾರೆ ನಮ್ಮ ಊರು ಮಾತ್ರ ಬದಲಾಗುತ್ತಿದೆ. ಮನೆ ಪಕ್ಕದಲ್ಲೇ ಇನ್ ಫೋಸಿಸ್ ಬಂದಿದೆ. ಆಕಾಶವಾಣಿ ಮಾತ್ರ ಕೇಳುತ್ತಿದ್ದ ಹಳ್ಳಿಗಳಲ್ಲಿ FMಗಳ ಕಾರು ಬಾರು. ಸುಂದರ ಹುಡುಗಿಯರ ಸುಂದರ ಕಿವಿಗಳಲ್ಲಿ ಇಯರ್ ಫೋನ್ ಭಾಗ್ಯ ಪಡೆದಿದೆ.ಮಂಗಳೂರಿನ ರಸ್ತೆಗಳಿಗೆ ಹೊಸ look ಬಂದಿದೆ. ಬೆಂಗಳೂರಿಗೆ ವಾಪಸಾದರೆ ನೆನಪುಗಳು ಕಾಡುತ್ತದೆ. ಆದರೆ ಎಲ್ಲಾ ನೆನಪುಗಳನ್ನು ಒಂದೇ ಕಡೆ ಸೇರಿಸಿದರೆ, ಆ ನೆನಪುಗಳ ಬಂಡಿಯಲ್ಲಿ ನೋವುಗಳೇ ಸರದಾರ. ಸಿಟಿ ಬಸ್ಸಲ್ಲಿ ಓಡಾಡಿದ್ದು, ಎಲ್ಲೋ, ಎಲ್ಲೋ ಗಿಲ್ಲಿದ್ದು ಹೀಗೆ......... ಎಲ್ಲಾ ನೆನಪುಗಳನ್ನು ಹೊತ್ತು ವಾಪಾಸಾಗಿದ್ದೇನೆ. ಮತ್ತೆ.... ಅದೇ ಬದುಕು ........Future ಎನ್ನುವ ಭೂತ.<br /><br />last line's<br /> + ಅದೆಷ್ಟೋ ಜನ ಊರಿಂದ ನಾಪತ್ತೆಯಾಗಿದ್ದರೆ. ಹಲವು ಹೊಸ ಮುಖಗಳು ಊರಿಗೆ ಬಂದಿದೆ <br /> <br /> + ಕಡಲಲ್ಲಿ ಅಷ್ಟೇ ನೀರಿದೆ.ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com5tag:blogger.com,1999:blog-3008691534013934825.post-46359962724577788292008-03-22T04:20:00.000-07:002008-03-24T20:03:21.649-07:00ಬ್ಲಾಗರುಗಳ ಮೀಟ್ ಬಗ್ಗೆ........ಇಂತಹುದೊಂದು ದಿನ ಬೇಕಾಗಿತ್ತು. ನಮ್ಮತನಕ್ಕೆ ಹೊಸ ದಿಕ್ಕನ್ನು ತೋರಿಸುವ, ಕತ್ತಲಿದ್ದ ಜಾಗದಲ್ಲಿ ಅದೇನೋ ಎನ್ನುವುದನ್ನು ತಿಳಿಸುವವರು ಬೇಕಾಗಿತ್ತು. ಅಂತಹುದೊಂದು ಕಾರ್ಯಕ್ಕೆ ಪ್ರಣತಿ ಚಾಲನೆ ನೀಡಿದೆ.<br /> ಬ್ಲಾಗರುಗಳ ಮೀಟ್ ಬಗ್ಗೆ ಕಾರ್ಯಕ್ರಮದ ದಿನವೇ ಬರೆಯಬೇಕಾಗಿತ್ತು.ಆದರೆ ಕಾರ್ಯದ ಒತ್ತಡ ನಿಧಾನವಾಗಿಸಿತು. ಬಹುಶ ನಾನು ಬರೆಯದೇ ಇದದ್ದು ಒಳ್ಳೆಯದಾಯಿತು. ಈ ಮೀಟ್ ಬಗ್ಗೆ ದೊಡ್ಡ ಚರ್ಚೆಯೇ ಪ್ರಾರಂಭಗೊಂಡಿದೆ. ಆ ಏಲ್ಲಾ ಚರ್ಚೆಗಳಿಗೆ ನಿಮ್ಮ ನಿಮ್ಮ ಬ್ಲಾಗುಗಳಲ್ಲಿ ಕಮೆಂಟ್ ಮಾಡುತ್ತೇನೆ.<br /><br />ನನ್ನ ನೋಟ<br /><br /> ಈ ಹಿಂದೆ ನಾನು ನನ್ನ ಗೆಳೆಯರೆಲ್ಲ ಸೇರಿ mnc ಕಂಪನಿಗಳಲ್ಲಿ ನಡೆಯುತ್ತಿದ್ದ ಬ್ಲಾಗರ್ ಮೀಟ್ ಬಗ್ಗೆ ಮಾತಾನಾಡುತ್ತಿದ್ದೆವು.ಆದರೆ ಅಲ್ಲಿನ ವಸ್ತು ವಿಷಯವೇ ಭಿನ್ನ ಎಂದಾಗ ಸುಮ್ಮನಾಗಿದ್ದೆವು. ಇಂತಹ ಮೀಟ್ ಕನ್ನಡದಲ್ಲಿ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದೆವು. ಆದರೆ ಪ್ರಣತಿ ಇದನ್ನು ಸಾಧ್ಯವಾಗಿಸಿದೆ. ಕನಿಷ್ಟ ೧೦ ಜನ ಸೇರಬಹುದು ಎನ್ನುವ ಊಹೆ ೨೦೦ರ ಗಡಿ ದಾಟಿದೆ.<br /> ಇಂತಹುದೊಂದು meet ಬೇಕಾಗಿತ್ತೆ ಎನ್ನುವ ಪ್ರಶ್ನೆಗೆ ಈ ಕಾರ್ಯಕ್ರಮ ಉತ್ತರಿಸಿದೆ. ಜೊತೆಗೆ ವಿದೇಶದಲ್ಲಿ ಕನ್ನಡ ಕುಟ್ಟುವ ಮಂದಿಯ ನೋವು ಕಾರ್ಯಕ್ರಮದ ಬೆಲೆಯನ್ನು ತಿಳಿಸಿದೆ.<br /><br />ಕಪ್ಪು ಚುಕ್ಕೆ<br /><br /> ಬ್ಲಾಗರ್ ಗಳ ಮೀಟ್ ಇದೆ ಎಂದು ಬ್ಗಾಗ್ ಗಳಲ್ಲಿ ಸುದ್ದಿ ಹರಡಿದಾಗ ಕನಿಷ್ಟ ಪಕ್ಷ ಆ ಬಗ್ಗೆ ಪ್ರತಿಕ್ರಿಯಿಸುವ ಮನಸ್ಸನ್ನು ( ಸೌಜನ್ಯ) ಕೆಲ ಸೀನಿಯರ್ ಬ್ಲಾಗರ್ ಗಳು ಎಂದು ಕರೆಸಿಕೊಂಡ ಮಂದಿ ತೋರಿಸಲಿಲ್ಲ. ಆದರೆ ಕೇವಲ ಸುದ್ದಿ ತಿಳಿದ ಸಾಹಿತಿ ಕಿ.ರಂ, ಸಂಚಯದ ಪ್ರಹ್ಲಾದ್ ಇವರೆಲ್ಲ ಒಂದಿಷ್ಟು ಹೊತ್ತು ಯುವ ಮನಸ್ಸುಗಳ ಜೊತೆಗಿದ್ದರಲ್ಲ ಅಷ್ಟು ಸಾಕು. <br /> <br />ಹಾಗಾದರೆ ಮುಂದೆ ಆಗಬೇಕಾದ್ದೇನು <br /><br /> ಇಂತಹ ಮೀಟ್ ತಿಂಗಳಿಗೊಂದು ನಡೆಯಬೇಕು. ಅದು ಪ್ರಣತಿಯ ಜವಾಬ್ದಾರಿಯಾಗಬಾರದು. ನನ್ನ ಜೊತೆ ಒಂದಿಷ್ಟು ಗೆಳೆಯರು ಕೈ ಜೋಡಿಸಿದರೆ ಮುಂದಿನ ಬ್ಲಾಗರ್ ಮೀಟ್ ನ ಜವಾಬ್ದಾರಿ ನಾನು ವಹಿಸಿಕೊಳ್ಳಬಹುದು.<br /> ನಾವು ಮಾಡಬೇಕಾದ ಕೆಲಸ ಸಾಕಷ್ಟಿದೆ, ದಯವಿಟ್ಟು ಕೈ ಜೋಡಿಸಿ ಈ ಮೀಟ್ ನಾಂದಿಯಾಗಲಿ, ನಿಂತ ನೀರಾಗದಿರಲಿ, ಹರಿವ ನದಿಯಾಗಲಿ,ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com1tag:blogger.com,1999:blog-3008691534013934825.post-91218922109548765642008-03-09T20:37:00.000-07:002008-12-11T14:45:51.988-08:00ನೀವು ಬನ್ನಿ<a href="https://blogger.googleusercontent.com/img/b/R29vZ2xl/AVvXsEiW8Y-dXMoKQiT_OM7eD1s0hteNGa2wSZVpR5d0tyec69fCUnkjQz74I4YlKdvmkPA58rrw8wFpnJTsdFftiiVNCfxM2jTfnbunV4RHK9nXq2hHoClufFXnOiIMGqnhNobMJo2GuWwiYI8/s1600-h/invite-+meet.jpg"><img style="display:block; margin:0px auto 10px; text-align:center;cursor:pointer; cursor:hand;" src="https://blogger.googleusercontent.com/img/b/R29vZ2xl/AVvXsEiW8Y-dXMoKQiT_OM7eD1s0hteNGa2wSZVpR5d0tyec69fCUnkjQz74I4YlKdvmkPA58rrw8wFpnJTsdFftiiVNCfxM2jTfnbunV4RHK9nXq2hHoClufFXnOiIMGqnhNobMJo2GuWwiYI8/s400/invite-+meet.jpg" border="0" alt=""id="BLOGGER_PHOTO_ID_5175955073953182242" /></a><br />ಬಹು ದಿನದ ನೀರಿಕ್ಷೆ ಈಡೇರುತ್ತಿದೆ. ಬ್ಲಾಗಿನಲ್ಲಿ ಇಂಗ್ಲೀಷ್ ಉಪಯೋಗಿಸುತ್ತಿದ್ದ ಮಂದಿ ಒಂದೆಡೆ ಸೇರುತ್ತಿದ್ದರು. ಈಗ ಕನ್ನಡ ಬ್ಲಾಗರರು ಕೂಡಾ ಒಂದೆಡೆ ಸೇರಬಹುದಾಗಿದೆ. ಬನ್ನಿ ನಾನು ಆಹ್ವಾನಿಸುತ್ತಿದ್ದೇನೆ, ನಾನು ಬರುತ್ತೇನೆ, ನೀವು ಬನ್ನಿ.ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.comtag:blogger.com,1999:blog-3008691534013934825.post-39686567000552241572008-02-25T02:46:00.000-08:002008-12-11T14:45:52.187-08:00ಗಾಂಧಿ ಜಯಂತಿ ಮತ್ತು ಗಾಂಧಿ<a href="https://blogger.googleusercontent.com/img/b/R29vZ2xl/AVvXsEgjfSxFCOYWobQG-bpKgOkiSyL0pObnJ9Pw9kpnZOUn2PM3uSPEgB6gkJyaIqX9SGE6Pbrjt6qeJkvbA71fs527XptRHA147zm7tdeQJF2OUiVUbOqoqP0MrviJYVv-vkxt2fO7NCgcfbQ/s1600-h/gandhi-771972.png"><img style="float:left; margin:0 10px 10px 0;cursor:pointer; cursor:hand;" src="https://blogger.googleusercontent.com/img/b/R29vZ2xl/AVvXsEgjfSxFCOYWobQG-bpKgOkiSyL0pObnJ9Pw9kpnZOUn2PM3uSPEgB6gkJyaIqX9SGE6Pbrjt6qeJkvbA71fs527XptRHA147zm7tdeQJF2OUiVUbOqoqP0MrviJYVv-vkxt2fO7NCgcfbQ/s320/gandhi-771972.png" border="0" alt=""id="BLOGGER_PHOTO_ID_5172541286286558146" /></a><br />ಗಾಂಧಿ ಇಂದಿಗೂ ಪ್ರಸ್ತುತ ಎನ್ನುವ ಮಾತಿದೆ.ಆದರೆ ಇತ್ತೀಚಿನ ಘಟನೆಗಳು ಇದಕ್ಕೆ ವ್ಯತಿರಿಕ್ತ ಅನ್ನಿಸುತ್ತದೆ.ಇದಕ್ಕೆ ಪೂರಕವಾಗಿ ನಿಂತದ್ದು ಮೊನ್ನೆ ನಡೆದ ಗಾಂಧಿ ಜಯಂತಿ ನಾಟಕ ಪ್ರದರ್ಶನ.ವಾಸ್ತವತೆಗೆ ಕನ್ನಡಿ ಹಿಡಿದ ನಾಟಕವನ್ನು ತೆಲುಗಿನಿಂದ ಕನ್ನಡಕ್ಕೆ ತರಲಾಗಿದೆ.ಗಾಂಧಿ,ಸ್ವಾತಂತ್ರ್ಯ ನಂತರದ ಭಾರತವನ್ನು ಕಂಡು ಆತಂಕಗೊಳ್ಳುವುದೇ ನಾಟಕದ ಕಥಾ ವಸ್ತು. <br /><strong><br />ಪ್ರಾರಂಭ</strong><br /><br /> ಭಾರತಕ್ಕೆ ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟು ತಪ್ಪು ಮಾಡಿದರು.ಇದು ಮಹಾಪಾಪ,ಇದು ಯಮಲೋಕದಲ್ಲಿರುವ ಅಪಾದನೆ.ಚಿತ್ರಗುಪ್ತನ ಆರೋಪ.ಇದಕ್ಕಾಗಿ ಗಾಂಧೀಜಿಗೆ ಶಿಕ್ಷೆ ಕೂಡಾ ಪ್ರಾಪ್ತಿಯಾಗುತ್ತದೆ. ಮತ್ತೆ ಭೂಲೋಕದಲ್ಲಿ 1 ತಿಂಗಳ ಕಾಲ ಮಹಾತ್ಮ ಭೂಲೋಕದಲ್ಲಿ ಜೀವಿಸಬೇಕು. ಹೀಗೆ ಭೂಲೋಕದಲ್ಲಿ ಕಾಣಿಸಿಕೊಳ್ಳುವ ಗಾಂಧೀಜಿಯನ್ನು ಗಾಂಧಿ ಎಂದು ಒಪ್ಪಿಕೊಳ್ಳಲು ಯಾರು ಸಿದ್ಧರಿಲ್ಲ. ಹೀಗೆ ಮನುಜನ ಕರ್ಮಭೂಮಿಯು ಅನಾವರಣಗೊಳ್ಳುತ್ತ ಸಾಗುತ್ತದೆ.ರಾಜಕಾರಣಿಗಳ ಬೂಟಾಟಿಕೆ, ವಿಧಾನಸಭೆಯಲ್ಲಿ ಜನಪ್ರತಿನಿಧಿಗಳ ನಾಟಕ ಎಲ್ಲವೂ ಬಟ್ಟೆ ಕಳಚಿಕೊಳ್ಳುತ್ತದೆ.<br /> ಅದೊಂದು ಚುನಾವಣೆಯ ಸಂದರ್ಭ ಗಾಂಧಿಯ ಬಳಿಗೆ ಬಂದ ಮತ ಭಿಕ್ಷುಕರು ಮತಕ್ಕಾಗಿ ತಟ್ಟೆ ಹಿಡಿಯುತ್ತಾರೆ.ಅವೆರೆಲ್ಲಾ ಹಿಂತಿರುಗಿದ ಬಳಿಕ ಗಾಂಧಿ ಪ್ರಶ್ನೆಯೊಂದನ್ನು ಕೇಳುತ್ತಾರೆ. 'ನನ್ನ ಹೆಸರೂ ಮತದಾರರ ಪಟ್ಟಿಯಲ್ಲಿ ಇದೆಯಾ.?' ಇದೊಂದು ಮಾತು ಸಾಕು ವಾಸ್ತವದ ನೆರಳಿಗೆ.ಮೊನ್ನೆ ಮೊನ್ನೆ ಚುನಾವಣಾ ಆಯೋಗ ನಡೆಸಿತಲ್ಲ ಮತದಾರರ ಪಟ್ಟಿ ಪರಿಷ್ಕರಣ ಯಾಗ ಇದು ನನ್ನ ಮನಸ್ಸಿನಲ್ಲಿ ತೇಲಿ ಹೋಯಿತು.<br /> ಮುಖ್ಯವಾಗಿ ಹೊಲಸು ರಾಜಕೀಯದ ಬಗ್ಗೆಯೇ ನಾಟಕ ಬೆಳಕು ಚೆಲ್ಲುತ್ತದೆ. ಕಮಿಷನ್ ವ್ಯವಹಾರ, ಮತದಾನ ಅವ್ಯವಹಾರ ,<br />ಬಜೆಟ್ ಗಾರಿಕೆ ಹೀಗೆ ಬೆಳಕಿನ ಚೆಲ್ಲುತ್ತದೆ.ಕೊನೆಯಲ್ಲಿ ಎಲ್ಲಾ ಘಟನೆಗಳಿಗೂ ಗಾಂಧೀಜಿ ನಿರುತ್ತರರಾಗುತ್ತಾರೆ. ಚಿತ್ರಗುಪ್ತನ ಮಾತು ಅವರ ಕಿವಿಗೆ ಅಪ್ಪಳಿಸುತ್ತದೆ. ಒಟ್ಟಾರೆ ಈ ನಾಟಕ ನನಗೆ ತುಂಬಾ ಇಷ್ಟವಾಯಿತು. ಬೆಳಕು, ನಟನೆ ಇವೆಲ್ಲಾ ಹೊರತುಪಡಿಸಿ ಒಳಗಿನ ಹೂರಣವಿದೆಯಲ್ಲಾ ಅದು ಖುಷಿ ತಂದುಕೊಟ್ಟಿತು. ತುಂಬಾ ದಿನದ ನಂತರ ರವೀಂದ್ರ ಕಲಾಕ್ಷೇತ್ರ ಮನಸ್ಸಿಗೆ ಮುದ ನೀಡಿತು. ನನ್ನ ಸಂತೋಷವನ್ನು ಹಂಚಿಕೊಂಡಿದ್ದೇನೆ.ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com4tag:blogger.com,1999:blog-3008691534013934825.post-38838849864343375712008-02-13T06:10:00.000-08:002008-02-13T06:20:07.544-08:00ಮತ್ತೊಂದು ಕನಸುನಿನ್ನ ಅಂಗೈಯಲ್ಲಿ ನನ್ನ ಅಂಗೈ ಬಂಧಿಯಾಗಿ<br />ನಾವಿಬ್ಬರೂ ಓಡಬೇಕು<br />ಸಮುದ್ರದಂಡೆಯಲಿ<br />ಮರಳರಾಶಿಯ ತುಂಬಾ ನಮ್ಮದೇ ಪಾದದ ಗುರುತು<br />ಮುತ್ತಿಕ್ಕುವ ಅಲೆಗೇನೂ ಗೊತ್ತು<br />ನಮ್ಮ ಓಟದ ಗುರಿ<br /><br />ಸೊರ್ಯ ಮುಳುಗುವ ಹೊತ್ತಿಗೆ<br />ನೀರು ಚುಂಬಿಸುವಷ್ಟರಲ್ಲಿ<br />ನಾನು ನಿನ್ನೊಳಗೆ ಬಂಧಿಯಾಗಬೇಕು<br />ಓಟ ಮುಗಿದಿರಬೇಕು,<br />ನಿನ್ನ ನಾಚಿಕೆ ರಂಗೇರಬೇಕು<br />ಸೂರ್ಯನ ಕೆಂಪಿನಂತೆ<br /><br />ನಿನ್ನ ಎದೆಯೊಳಗೆ ನಾನು ಉರಿಯಬೇಕು<br />ಹಣತೆಯಂತೆ ಹುಣ್ಣೆಮೆಯ ಚಂದಿರನಂತೆ<br />ನನ್ನೊಳಗೆ ನೀನು ಉರಿಯಬೇಕು<br />ನನ್ನಂತೆ..........<br /><br /><br />( ನಾಳೆ ಪ್ರೀತಿಯ ದಿನ, ಹಲವು ತಿಂಗಳುಗಳ ಹಿಂದೆ ಬರೆದ ಕವನ ಇಲ್ಲಿದೆ...)ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com9tag:blogger.com,1999:blog-3008691534013934825.post-58233840890973530292008-02-13T00:35:00.000-08:002008-12-11T14:45:52.355-08:00ಮತ್ತೆ ಕನಸುಗಳ ಮೋಡ ಕಟ್ಟಿದ್ದೇನೆ. ಪ್ರೀತಿಯ ಮಳೆ ಸುರಿಯುತ್ತದೆ.<a href="https://blogger.googleusercontent.com/img/b/R29vZ2xl/AVvXsEgFLg26Od8d2x3vmDKGIJCZmuXajH6WJic8LUYFdPfP6DTv1SJWY8DZriOlKlwGJjk4oa-YDHXFRuXy2ZYwE_47wxS-YflFMr5JIzndzd2kTqLmDHqts8Yc8AxNmVb7-2D5Fj6U4OfEFW8/s1600-h/planets_070311_21.jpg"><img style="float:right; margin:0 0 10px 10px;cursor:pointer; cursor:hand;" src="https://blogger.googleusercontent.com/img/b/R29vZ2xl/AVvXsEgFLg26Od8d2x3vmDKGIJCZmuXajH6WJic8LUYFdPfP6DTv1SJWY8DZriOlKlwGJjk4oa-YDHXFRuXy2ZYwE_47wxS-YflFMr5JIzndzd2kTqLmDHqts8Yc8AxNmVb7-2D5Fj6U4OfEFW8/s320/planets_070311_21.jpg" border="0" alt=""id="BLOGGER_PHOTO_ID_5166466629667181778" /></a><br />ಕ್ಷಮೆ ಇರಲಿ.......<br /><br />ನನ್ನ ಕೆಲಸದ ಒತ್ತಡದ ನಡುವೆ ನಾನು ಎಲ್ಲೋ ಕಳೆದು ಹೋಗುತ್ತಿದ್ದೇನೆ ಎಂದು ಅನಿಸುತಿತ್ತು.ಶ್ರೀ ,ನಿಧಿಯ ಒತ್ತಡ ಬೇರೆ ನಿನಗೆ ಬರೆಯಲು ಏನಾಗಿದೆ ಎಂದು.ನನಗೂ ಹಾಗೆ ಅನ್ನಿಸಿತ್ತು. ಮೊನ್ನೆ ಚಿತ್ರಛಾಪ ಪುಸ್ತಹ ಬಿಡುಗಡೆಗೆ ಹೋಗಿದ್ದೆ. ಎಷ್ಟೊಂದು ಜನ ಬ್ಲಾಗರ್ ಗಳು ಅಲ್ಲಿದ್ದರು. ನಮ್ಮೂರಿನ ಕಾರ್ಯಕ್ರಮ ಅನ್ನಿಸಿತು. ಅವತ್ತೆ ತೀರ್ಮಾನಿಸಿದ್ದೆ ಮತ್ತೆ ಮೋಡ ಕಟ್ಟಬೇಕು ಎಂದು. ಮತ್ತೆ ಬಂದಿದ್ದೆನೆ. ಕನಸುಗಳಿದೆ, ನೋವಿದೆ..........ನಲಿವಿದೆ ಓದಿ ದಯವಿಟ್ಟು ಪ್ರತಿಕ್ರಿಯಿಸಿ..<br /><br />ಹೊಸ ಕನಸಿನ ಚಿತ್ರವೊಂದಿದೆ...ಸಾಂಕೇತಿಕವಷ್ಟೆರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com2tag:blogger.com,1999:blog-3008691534013934825.post-58985418071609149282007-12-25T17:39:00.001-08:002008-12-11T14:45:52.415-08:00<a href="https://blogger.googleusercontent.com/img/b/R29vZ2xl/AVvXsEi3Qp_UMPr4bCp6-Vdhw3gvcktUfiQuxzlHP0NZewPZ3vx-wUkY0TSE0-HdUBNR3atryp9sVzglppBTAhMhWCIcCrd-lBN8Wb18n-6uWGngiGCzE0vcUu-mVUwGUWyNParVD7QRR6PJaM8/s1600-h/DSC00560.JPG"><img style="cursor:pointer; cursor:hand;" src="https://blogger.googleusercontent.com/img/b/R29vZ2xl/AVvXsEi3Qp_UMPr4bCp6-Vdhw3gvcktUfiQuxzlHP0NZewPZ3vx-wUkY0TSE0-HdUBNR3atryp9sVzglppBTAhMhWCIcCrd-lBN8Wb18n-6uWGngiGCzE0vcUu-mVUwGUWyNParVD7QRR6PJaM8/s400/DSC00560.JPG" border="0" alt=""id="BLOGGER_PHOTO_ID_5148091137337567490" /></a>ರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com2tag:blogger.com,1999:blog-3008691534013934825.post-14351371519426376492007-07-21T00:22:00.000-07:002007-07-21T00:30:31.369-07:00ನಿರೀಕ್ಷೆಗಳೇ ಹೀಗೆಮದರಂಗಿ ಹಚ್ಚುತ್ತಾಳೆ ಹುಡುಗಿ<br />ಪ್ರೀತಿ ಕಟ್ಟುತ್ತಾಳೆ<br />ಅಂಗೈಯಲ್ಲಿ ಚಿತ್ತಾರ<br />ಕನಸಿನದ್ದೆ ರೇಖೆ<br />ಅಂಗೈಯಲ್ಲಿ ಜಾಗವಿಲ್ಲ<br />ದೂರದ ದಾರಿಗೆ ಕೊನೆಯಿಲ್ಲ<br />ದೃಷ್ಟಿ ಸಾಗುತ್ತಿದೆ - ಸಾಗುತ್ತದೆ<br />ಅಂಗೈಯಲ್ಲಿ ಮೊಡಿದ ಚಿತ್ತಾರ ನೋಡುವ ಬಯಕೆ.<br /><br /><br />ಮನಸ್ಸಿನಲ್ಲಿ ಸಾವಿರ ಚಿತ್ತಾರ<br />ಅದೆಷ್ಟೋ ನಿರೀಕ್ಷೆಗಳು<br />ದಿನಾ ಇದೇ ಪಾಡು<br />ನಿರೀಕ್ಷೆಗಳನ್ನು ಹೊತ್ತು ಸಾಗುವುದು<br /><br />ಮದರಂಗಿ ಕೆಂಪೇರುತ್ತಿದೆ<br />ನಿರೀಕ್ಷೆಗಳು ಮಾತ್ರ ಕೆಂಪೇರಿಲ್ಲ<br />ಮಧ್ಯರಾತ್ರಿ ಕಳೆದರೂ<br />ಕನಸು ಬಂಡಿ ಹೂಡಿಲ್ಲ - ಕಣ್ಣ ರೆಪ್ಪೆ ಮುಚ್ಚಿಲ್ಲ<br />ದಾರಿಯಲ್ಲಿಲ್ಲೊಂದು ನೆರಳು ಕಾಣದೆ<br />ಕನಸು ಕಾಣುವುದಾದರೂ ಹೇಗೆರಾಧಾಕೃಷ್ಣ ಆನೆಗುಂಡಿ.http://www.blogger.com/profile/00035901086134833201noreply@blogger.com8